ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದು ವಾರದಲ್ಲಿ ಸರಕಾರ ಪತನ, ಯತ್ನಾಳ್

By Staff
|
Google Oneindia Kannada News

B G Yatnal
ಬಿಜಾಪುರ, ಡಿ 17 : ಇನ್ನೊಂದು ವಾರದಲ್ಲಿ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟಿಲ್ ಯತ್ನಾಳ್ ಭವಿಷ್ಯ ನುಡಿದ್ದಾರೆ.

ತಮ್ಮ ನಿವಾಸದಲ್ಲಿ ಅಪಾರ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ಯತ್ನಾಳ್ ಕಾಂಗ್ರೆಸ್ - ಜೆಡಿಎಸ್ ನೇತ್ರತ್ವದ ಹೊಸ ಸರಕಾರದ ರಚನೆಗೆ ಮಾತುಕತೆ ನಡೆದಿದ್ದು ಡಿ. 21 ಅಥವಾ 22ರಂದು ಸರಕಾರ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಎರಡು ಪಕ್ಷಗಳಿಂದ ಬಲಾಬಲ 101 ಮಂದಿ ಸದಸ್ಯರು ಇದ್ದು ಉಳಿದ ಸ್ಥಾನಗಳಿಗೆ ಪಕ್ಷೇತರರು ಹಾಗು ಇತರ ಶಾಸಕರು ಈ ಹೊಸ ಸರಕಾರಕ್ಕೆ ಬೆಂಬಲ ನೀಡಲಿದ್ದಾರೆಂದು ಯತ್ನಾಳ್ ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X