ಇನ್ನೊಂದು ವಾರದಲ್ಲಿ ಸರಕಾರ ಪತನ, ಯತ್ನಾಳ್

ಬಿಜಾಪುರ,

ಡಿ
17
:
ಇನ್ನೊಂದು
ವಾರದಲ್ಲಿ
ಯಡಿಯೂರಪ್ಪ
ನೇತ್ರತ್ವದ
ಬಿಜೆಪಿ
ಸರಕಾರ
ಪತನವಾಗಲಿದೆ
ಎಂದು
ಕೇಂದ್ರದ
ಮಾಜಿ
ಸಚಿವ
ಬಸವನಗೌಡ
ಪಾಟಿಲ್
ಯತ್ನಾಳ್
ಭವಿಷ್ಯ
ನುಡಿದ್ದಾರೆ.

id="toptextpromo">

ತಮ್ಮ

ನಿವಾಸದಲ್ಲಿ
ಅಪಾರ
ಬೆಂಬಲಿಗರೊಂದಿಗೆ
ಮಾತನಾಡುತ್ತಿದ್ದ
ಯತ್ನಾಳ್
ಕಾಂಗ್ರೆಸ್
-
ಜೆಡಿಎಸ್
ನೇತ್ರತ್ವದ
ಹೊಸ
ಸರಕಾರದ
ರಚನೆಗೆ
ಮಾತುಕತೆ
ನಡೆದಿದ್ದು
ಡಿ.
21
ಅಥವಾ
22ರಂದು
ಸರಕಾರ
ಪತನವಾಗಲಿದೆ
ಎಂದು
ಹೇಳಿಕೆ
ನೀಡಿದ್ದಾರೆ.
ಎರಡು
ಪಕ್ಷಗಳಿಂದ
ಬಲಾಬಲ
101
ಮಂದಿ
ಸದಸ್ಯರು
ಇದ್ದು
ಉಳಿದ
ಸ್ಥಾನಗಳಿಗೆ
ಪಕ್ಷೇತರರು
ಹಾಗು
ಇತರ
ಶಾಸಕರು
ಹೊಸ
ಸರಕಾರಕ್ಕೆ
ಬೆಂಬಲ
ನೀಡಲಿದ್ದಾರೆಂದು
ಯತ್ನಾಳ್
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+