ಮುರುಘಾಮಠಕ್ಕೆ ನೂತನ ಪೀಠಾಧ್ಯಕ್ಷ

ಚಿತ್ರದುರ್ಗ ಬೃಹನ್ಮಠದ ಮುರುಘಾಶರಣರು, ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ರಾವಂದೂರಿನ ಮೋಕ್ಷಪತಿ ಸ್ವಾಮಿಗಳು, ಅಥಣಿಯ ಚನ್ನಬಸವ ಸ್ವಾಮಿಗಳು, ಹೊಸದುರ್ಗದ ಶಿವಬಸವ ಸ್ವಾಮಿಗಳು, ವೇಮನ ಸ್ವಾಮಿಗಳು ಉಪಸ್ಥಿತರಿದ್ದರು. ನೂತನ ಶ್ರೀಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಿರೀಟ ಧಾರಣೆ, ಬಸವ ಜಲ ಸಿಂಪರಣೆ, ವಿಭೂತಿ-ಲಿಂಗ ಧಾರಣೆ, ಜೋಳಿಗೆ, ವಚನ-ಧರ್ಮ ಗ್ರಂಥ ಧಾರಣೆ ವಿಧಿವಿಧಾನ ಗಳು ನಡೆದವು.
(ಏಜೆನ್ಸೀಸ್)












Click it and Unblock the Notifications