ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ಸಿಗೆ ಮಹಿಮಾ ಪಟೇಲ್ ಸೇರ್ಪಡೆ
ಬಳಿಕ ಮಾತನಾಡಿದ ಮಹಿಮಾ ಪಟೇಲ್, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ತೊರೆದು ಸ್ವರ್ಣಯುಗ ಪಕ್ಷ ಸ್ಥಾಪಿಸಿದೆ. ಚುನಾವಣೆಗೂ ಸ್ಪರ್ಧಿಸಿದೆ. ಆದರೆ, ಯಶ ಸಿಗಲಿಲ್ಲ. ಈಗ ಕಾಂಗ್ರೆಸ್ನಲ್ಲಿ ಸ್ವರ್ಣಯುಗ ವಿಲೀನಗೊಳಿಸಿದ್ದೇನೆ. ಕಾಂಗ್ರೆಸ್ನಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದರು.
ಮಹಿಮಾ
ಪಟೇಲ್
ಅವರನ್ನು
ಮುಕ್ತ
ಮನಸ್ಸಿನಿಂದ
ಪಕ್ಷಕ್ಕೆ
ಬರ
ಮಾಡಿಕೊಳ್ಳುತ್ತಿದ್ದೇವೆ.
ಈಗ
ಅವರ
ಕೆಲ
ಬೆಂಬಲಿಗರಷ್ಟೇ
ಸೇರಿದ್ದಾರೆ.
ಈ
ತಿಂಗಳಾಂತ್ಯದಲ್ಲಿ
ದಾವಣಗೆರೆಯಲ್ಲಿ
ಬೃಹತ್
ಸಮಾವೇಶ
ನಡೆಸಲಾಗುವುದು
ಎಂದು
ದೇಶಪಾಂಡೆ
ತಿಳಿಸಿದರು.
ವಿಧಾನ
ಪರಿಷತ್
ಪ್ರತಿಪಕ್ಷ
ನಾಯಕ
ವಿ.ಎಸ್.ಉಗ್ರಪ್ಪ,
ಕಾರ್ಯಾಧ್ಯಕ್ಷ
ಡಿ.ಕೆ.ಶಿವಕುಮಾರ್,
ವಡ್ನಾಳ್
ರಾಜಣ್ಣ
ಮೊದಲಾದವರು
ಭಾಗವಹಿಸಿ
ದ್ದರು.
(ಏಜೆನ್ಸೀಸ್)
Story first published: Sunday, October 4, 2009, 14:09 [IST]