ಉಡುಪಿ : ಅದಮಾರು ಶ್ರೀಗಳು ವಿಧಿವಶ

ಉಡುಪಿ ಕೃಷ್ಣ ದೇವಾಲಯದ ಆವರಣದಲ್ಲಿರುವ ಬೃಂದಾವನದಲ್ಲಿ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಅವರ ಅಸಂಖ್ಯಾತರ ಸಂಖ್ಯೆಯಲ್ಲಿರುವ ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಶ್ರೀಗಳ ಹುಟ್ಟೂರಾದ ಅದಮಾರಿನಲ್ಲಿ ಇಂದು 11.30 ಕ್ಕೆ ಮಾಧ್ವ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರ ನಡೆಯಲಿದೆ. ಉಡುಪಿ, ಬೆಂಗಳೂರು, ದೆಹಲಿ ಮತ್ತು ಮುಂಬೈ ನಲ್ಲಿ ಹೆಸರಾಂತ 'ಪೂರ್ಣಪ್ರಜ್ಞ' ವಿದ್ಯಾಸಂಸ್ಥೆಯನ್ನು ಸ್ವಾಮೀಜಿಗಳು ನಡೆಸುತ್ತಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications