209646ttdತಿಮ್ಮಪ್ಪನ ಸಿಂಗಾರಕ್ಕೆ ಮಣಭಾರ ಬಂಗಾರ/news/2009/08/03/tirumala-tirupati-temple-amasses-obscene-wealth.htmlತಿರುಮಲ/ತಿರುಪತಿ, ಜುಲೈ. 3 : ಪ್ರಪ೦ಚದಲ್ಲಿರುವ ಎಲ್ಲಾ ಧಾರ್ಮಿಕ ದೇವಾಲಯಗಳ ಪೈಕಿ ನಮ್ಮ ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದೇವಾಲಯವೇ ಅತೀ ಸಿರಿವ೦ತ ದೇವಾಲಯವಾಗಿದೆ. ತಿರುಪತಿ ದೇವಾಲಯಕ್ಕೆ ಸೇರಿದ ಒಟ್ಟು ಚಿನ್ನಭಾರಣ 12 ಟನ್(12,000 ಕೆಜಿ) ಜತೆಗೆ ಏಳುಕುಂಡಲವಾಡನಿಗೆ 7 ವಜ್ರಖಚಿತ ಕಿರೀಟ.ಅಲ೦ಕಾರ ಪ್ರಿಯನಾಗಿರುವ ಶ್ರೀನಿವಾಸ ಪ್ರತಿದಿನ ಸುಮಾರು 70 ಕೆಜಿಯಷ್ಟು ಚಿನ್ನಾಭರಣಗಳೊ೦ದಿಗೆ 38395http://kannada.oneindia.com/img/2009/08/03-venkateswara.jpg209646ttdತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ/news/2009/08/22/ttd-priest-mortgages-balaji-diamond-necklace.htmlತಿರುಪತಿ, ಆ. 22 : ಸಂಕಟ ಬಂದಾಗ ವೆಂಕಟರಮಣ ಅನ್ನುತ್ತ ತಿರುಪತಿ ತಿಮ್ಮಪ್ಪನ ಮೊರೆ ಹೋಗುತ್ತಾರೆ ಭಕ್ತಜನ. ಆದರೆ, ಸಂಕಟ ಬಂದಾಗ ವೆಂಕಟರಮಣ ಎಂಬ ಅರ್ಚಕರೇ ತಿರುಪತಿಯ ವೆಂಕಟರಮಣನಿಗೆ ಪಂಗನಾಮ ಹಾಕಿದ ಘಟನೆ ಜರುಗಿದೆ.ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದೇನೆಂದು ಹೇಳಿರುವ ಜಗತ್ತಿನ ಅತ್ಯಂತ ಶ್ರೀಮಂತ ಗುಡಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಧಾನ ಅರ್ಚಕ ದೇವಸ್ಥಾನದ ಆಭರಣವನ್ನೇ ಅಡವಿಟ್ಟ 38784http://kannada.oneindia.com/img/2009/08/22-venkataramana-dixit1.jpg209646ttdವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpg209646ttdಅ.4 ಕ್ಕೆ ಕೋಲಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ/news/2009/10/01/perform-srinivasa-kalyanotsavam-at-bangarapet.htmlಕೋಲಾರ, ಸೆ.30: ತಿರುಮಲದಲ್ಲಿ ಬ್ರಹ್ಮರಥೋತ್ಸವ ಮುಗಿದ ಬೆನ್ನಲ್ಲೇ ಚಿನ್ನದ ನಗರಿ ಕೋಲಾರದಲ್ಲಿ ಏಳುಮಲೆಯಪ್ಪನ ಕಲ್ಯಾಣ ಮಹೋತ್ಸವ ಮಾಡಲು ಬಂಗಾರಪೇಟೆಯ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮುಂದಾಗಿದೆ. ಅ.4 ರಂದು ನಡೆಯಲಿರುವ ಕಲ್ಯಾಣೋತ್ಸವಕ್ಕೆ ತಿರುಮಲ ತಿರುಪತಿ ದೇವಸ್ಥಾನ ಮತ್ತು ಧರ್ಮ ಪ್ರಚಾರ ಸಮಿತಿ ಬೆಂಗಾವಲಾಗಿ ನಿಂತಿದೆ ಎಂದು ಸಮಿತಿಯ ಮಖ್ಯಸ್ಥ ಪಲ್ಲವಿ ಮಣಿ ತಿಳಿಸಿದ್ದಾರೆ.ನಗರದ ಎಪಿಎಂಸಿ ಯಾರ್ಡ್ ನ 39457http://kannada.oneindia.com/img/2009/10/01-srinivasa-kalyanotsav1.jpg209646ttdಬ್ರಹ್ಮೋತ್ಸವದಲ್ಲಿ ತಿರುಪತಿ ಆದಾಯ ಕಮ್ಮಿ !!/news/2009/10/01/tirumala-brahmotsavam-fetches-rs-12-dot-07-crores.htmlತಿರುಮಲ, ಅ. 1 : ಮಂಗಳವಾರ (ಸೆ 29) ಸಂಪನ್ನಗೊಂಡ ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವದ ವೇಳೆ ತಿರುಪತಿ ತಿರುಮಲ ದೇವಾಲಯ ಒಟ್ಟು 12.07 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ದೇವಾಲಯದ ಆದಾಯದಲ್ಲಿ ಮೂರು ಕೋಟಿ ರೂಪಾಯಿ ಕಮ್ಮಿಯಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣರಾವ್ ತಿಳಿಸಿದ್ದಾರೆ. 39463http://kannada.oneindia.com/img/2009/10/01-balaji3.jpg376167balajiಕನ್ನಿಹಾ ಎಂಬ ನೆರೆಮನೆ ರಾಜಕುಮಾರಿ/movies/heroine/2009/03/11-kaniha-turns-kannada-princess.html*ಜಯಂತಿಓದಿದ್ದು ಎಂಜಿನಿಯರಿಂಗ್, ಮಿಂಚುತ್ತಿರುವುದು ಸಿನಿಮಾದಲ್ಲಿ. ಇದು ಕನ್ನಿಹಾ ಎನ್ನುವ ರಾಜಕುಮಾರಿಯ ಒನ್‌ಲೈನ್ ಬಯೋಡೇಟಾ. ಮಂಜಣ್ಣನ (ನಿರ್ಮಾಪಕ ಕೆ.ಮಂಜು) ರಾಜ್‌ಕುಮಾರಿ ಸಿನಿಮಾ ನೋಡಿದ್ದರೆ ಕನ್ನಿಹಾ ಎನ್ನುವ ಈ ಸುಂದರಿಯನ್ನು ಕಣ್ಣು ತುಂಬಿಕೊಂಡೇ ಇರುತ್ತೀರಿ. ನೋಡಲಿಕ್ಕೆ ಮುಗ್ಧಳಂತೆ ಕಾಣುವ ಸ್ನಿಗ್ಧ ಸೌಂದರ್ಯದ ಕನ್ನಿಹಾ, ತನ್ನ ಬಗ್ಗೆ ಹೇಳಿಕೊಳ್ಳೋದು- 'ನಾನು ನಿಜವಾಗಿಯೂ ಮುಗ್ಧೆ ಕಣ್ರೀ"! ಬಹುಶಃ ಈ ಮುಗ್ಧತೆಯೇ ಮಂಜಣ್ಣನಿಗೆ 35157http://kannada.oneindia.com/img/2009/03/11-kaniha1.jpg376167balajiಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ/movies/headlines/2009/03/18-police-attack-on-iniya-movie-team.htmlಚಿತ್ರೀಕರಣಕ್ಕೆ ಅನುಮತಿ ಪತ್ರ ಇಲ್ಲ ಎಂಬ ಕಾರಣಕ್ಕೆ 'ಇನಿಯಾ' ಚಿತ್ರತಂಡದ ಮೇಲೆ ಪೊಲೀಸರು ಹಲ್ಲೆ ನಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಘಟನೆಯನ್ನು ಖಂಡಿಸಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಬುಧವಾರ 'ಇನಿಯಾ'ಚಿತ್ರತಂಡ ಮೌನ ಪ್ರತಿಭಟನೆ ನಡೆಸಿತು.ನಮ್ಮ ಬಳಿ ಚಿತ್ರೀಕರಣಕ್ಕಾಗಿ ಅನುಮತಿ ಪತ್ರ ಇದ್ದರೂ ಪೊಲೀಸರು ಅನಾವಶ್ಯಕವಾಗಿ ಹಲ್ಲೆ ನಡೆಸಿದ್ದಾರೆ. ಅವರು ಕೂಡಲೆ ಕ್ಷಮೆಯಾಚಿಸಬೇಕು ಎಂದು 'ಇನಿಯಾ' ಚಿತ್ರತಂಡ ಆಗ್ರಹಿಸಿತು. 35308http://kannada.oneindia.com/img/2009/03/18-iniya-balaji2.jpg376167balaji'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ/movies/studio/2009/04/14-pooja-gandhi-balaji-starer-iniya-in-malaysia.htmlಪ್ರವಾಸಿಗರ ಸ್ವರ್ಗ ಮಲೇಶ್ಯಾ. ರಮ್ಯ ತಾಣಗಳಿಂದ, ಸುಂದರ ದ್ವೀಪಗಳಿಂದ ತುಂಬಿಕೊಂಡಿರುವ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ? ಅದರಲ್ಲೂ ಚಿತ್ರೀಕರಣಕ್ಕಂತೂ ಹೇಳಿ ಮಾಡಿಸಿದ ಸ್ಥಳವೇ ಸರಿ. ಈ ಸುಂದರ ಪರಿಸರಕ್ಕೆ ನಮ್ಮ 'ಇನಿಯ" ಪಯಣ ಹೊರಟಿದೆ. ನೀರಿನಲ್ಲೇ ಎರಡು ಗಂಟೆ ಚಲಿಸಿದರೆ ಸಿಗುವ ಲಂಕಾವಿ ದ್ವೀಪ ಹಾಗೂ ಕೌಲಾಲಂಪುರಗಳಲ್ಲಿ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.ಶೈಲೇಂದ್ರ ಪ್ರೊಡಕ್ಷನ್ಸ್ 35936http://kannada.oneindia.com/img/2009/04/14-iniya9.jpg376167balajiಪೂಜಾಗಾಂಧಿಗೆ ಇನಿಯ'ನಾದ ಬಾಲಾಜಿ/movies/headlines/2009/04/0423-pooja-gandhi-balaji-iniya-movie-is-ready.htmlಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸುತ್ತಿರುವ ಇನಿಯ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಮುಸ್ಸಂಜೆ' ಮಹೇಶ್ ತಿಳಿಸಿದ್ದಾರೆ. ಹಾಡುಗಳ ಚಿತ್ರೀಕರಣಕ್ಕೆ ದೂರದ ಮಲೇಶ್ಯಾ ಮತ್ತು ಕೌಲಾಲಂಪುರಕ್ಕೆ ತೆರೆಳಿದ 20 ಸದಸ್ಯರ ಇನಿಯ'ನ ತಂಡ ಅಲ್ಲಿ ಇನಿಯ ಇನಿಯ ಇನಿಯ ನೀನೆನೆ ನನ್ ಇನಿಯ' ಮತ್ತು ಸಂಗೀತ ನಿರ್ದೇಶಕ ವಿ.ಶ್ರೀಧರ್ ರಚಿಸಿರುವ ಮುದ್ದಾದ ಈ 36156http://kannada.oneindia.com/img/2009/04/23-iniya9.jpg376167balajiಬೆಳ್ಳಿತೆರೆಗೆ ರವಿಚಂದ್ರನ್ ಮಗನ ಪಾದಾರ್ಪಣೆ/movies/hero/2009/05/20-ravichandrans-son-manoj-make-his-debut.htmlಇನ್ನು ಮುಂದೆ ತಮ್ಮ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವುದಿಲ್ಲ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ''ಉದಯೋನ್ಮುಖ ನಟರೊಂದಿಗೆ ಚಿತ್ರ ಮಾಡುತ್ತೇನೆ'' ಎಂದು ಟಿ ವಿ ವಾಹಿನಿಯೊಂದರಲ್ಲಿ ಅವರು ಹೇಳಿದ್ದರು. ಕಡೆಗೂ ರವಿಚಂದ್ರನ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಹೇಳಿದಂತೆಯೇ ಮಾಡಿದ್ದಾರೆ. ಯುವ ನಾಯಕನೊಬ್ಬ ಅವರ ಮುಂದಿನ ಚಿತ್ರದಲ್ಲಿ ಬೆಳ್ಳಿತೆರೆಗೆ ಪಾದರ್ಪಣೆ ಮಾಡುತ್ತಿದ್ದಾರೆ. ಆ ಯುವ 36776http://kannada.oneindia.com/img/2009/05/20-ravichandran5.jpg209652ಟಿಟಿಡಿಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ/news/2009/06/12/janardhan-reddy-offers-rs-45-cr-crown-to-ttd.htmlತಿರುಪತಿ, ಜೂ.12: ಬಳ್ಳಾರಿ ಗಣಿ ಧಣಿಗಳು ತಿರುಪತಿ ತಿಮ್ಮಪ್ಪನಿಗೆ 30 ಕೆಜಿ ತೂಗುವ 45 ಕೋಟಿ ರುಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸಿ ತಮ್ಮ ದುಬಾರಿ ಹರಕೆಯನ್ನು ತೀರಿಸಿಕೊಂಡಿದ್ದಾರೆ. ಗುರುವಾರ(ಜೂ.11) ಸಂಜೆ ಅವರು ಈ ಬೆಲೆಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದರು. ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ 37293http://kannada.oneindia.com/img/2009/06/12-janardhan-reddy1.jpg209652ಟಿಟಿಡಿತಿಮ್ಮಪ್ಪನ ಸಿಂಗಾರಕ್ಕೆ ಮಣಭಾರ ಬಂಗಾರ/news/2009/08/03/tirumala-tirupati-temple-amasses-obscene-wealth.htmlತಿರುಮಲ/ತಿರುಪತಿ, ಜುಲೈ. 3 : ಪ್ರಪ೦ಚದಲ್ಲಿರುವ ಎಲ್ಲಾ ಧಾರ್ಮಿಕ ದೇವಾಲಯಗಳ ಪೈಕಿ ನಮ್ಮ ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದೇವಾಲಯವೇ ಅತೀ ಸಿರಿವ೦ತ ದೇವಾಲಯವಾಗಿದೆ. ತಿರುಪತಿ ದೇವಾಲಯಕ್ಕೆ ಸೇರಿದ ಒಟ್ಟು ಚಿನ್ನಭಾರಣ 12 ಟನ್(12,000 ಕೆಜಿ) ಜತೆಗೆ ಏಳುಕುಂಡಲವಾಡನಿಗೆ 7 ವಜ್ರಖಚಿತ ಕಿರೀಟ.ಅಲ೦ಕಾರ ಪ್ರಿಯನಾಗಿರುವ ಶ್ರೀನಿವಾಸ ಪ್ರತಿದಿನ ಸುಮಾರು 70 ಕೆಜಿಯಷ್ಟು ಚಿನ್ನಾಭರಣಗಳೊ೦ದಿಗೆ 38395http://kannada.oneindia.com/img/2009/08/03-venkateswara.jpg209652ಟಿಟಿಡಿತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ/news/2009/08/22/ttd-priest-mortgages-balaji-diamond-necklace.htmlತಿರುಪತಿ, ಆ. 22 : ಸಂಕಟ ಬಂದಾಗ ವೆಂಕಟರಮಣ ಅನ್ನುತ್ತ ತಿರುಪತಿ ತಿಮ್ಮಪ್ಪನ ಮೊರೆ ಹೋಗುತ್ತಾರೆ ಭಕ್ತಜನ. ಆದರೆ, ಸಂಕಟ ಬಂದಾಗ ವೆಂಕಟರಮಣ ಎಂಬ ಅರ್ಚಕರೇ ತಿರುಪತಿಯ ವೆಂಕಟರಮಣನಿಗೆ ಪಂಗನಾಮ ಹಾಕಿದ ಘಟನೆ ಜರುಗಿದೆ.ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದೇನೆಂದು ಹೇಳಿರುವ ಜಗತ್ತಿನ ಅತ್ಯಂತ ಶ್ರೀಮಂತ ಗುಡಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಧಾನ ಅರ್ಚಕ ದೇವಸ್ಥಾನದ ಆಭರಣವನ್ನೇ ಅಡವಿಟ್ಟ 38784http://kannada.oneindia.com/img/2009/08/22-venkataramana-dixit1.jpg209652ಟಿಟಿಡಿವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpg209652ಟಿಟಿಡಿಅ.4 ಕ್ಕೆ ಕೋಲಾರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ/news/2009/10/01/perform-srinivasa-kalyanotsavam-at-bangarapet.htmlಕೋಲಾರ, ಸೆ.30: ತಿರುಮಲದಲ್ಲಿ ಬ್ರಹ್ಮರಥೋತ್ಸವ ಮುಗಿದ ಬೆನ್ನಲ್ಲೇ ಚಿನ್ನದ ನಗರಿ ಕೋಲಾರದಲ್ಲಿ ಏಳುಮಲೆಯಪ್ಪನ ಕಲ್ಯಾಣ ಮಹೋತ್ಸವ ಮಾಡಲು ಬಂಗಾರಪೇಟೆಯ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮುಂದಾಗಿದೆ. ಅ.4 ರಂದು ನಡೆಯಲಿರುವ ಕಲ್ಯಾಣೋತ್ಸವಕ್ಕೆ ತಿರುಮಲ ತಿರುಪತಿ ದೇವಸ್ಥಾನ ಮತ್ತು ಧರ್ಮ ಪ್ರಚಾರ ಸಮಿತಿ ಬೆಂಗಾವಲಾಗಿ ನಿಂತಿದೆ ಎಂದು ಸಮಿತಿಯ ಮಖ್ಯಸ್ಥ ಪಲ್ಲವಿ ಮಣಿ ತಿಳಿಸಿದ್ದಾರೆ.ನಗರದ ಎಪಿಎಂಸಿ ಯಾರ್ಡ್ ನ 39457http://kannada.oneindia.com/img/2009/10/01-srinivasa-kalyanotsav1.jpgnews"> ತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ | Tirupati Tirumala Devasthanam | Balaji | Diamond necklace | Ramana Dikshitulu - ತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ - Kannada Oneindia

ತಿರುಪತಿ ಅರ್ಚಕ ವೆಂಕಟರಮಣ ಇನ್ ಸಂಕಟ

TTD priest Venkataramana Dixitulu
ತಿರುಪತಿ, ಆ. 22 : ಸಂಕಟ ಬಂದಾಗ ವೆಂಕಟರಮಣ ಅನ್ನುತ್ತ ತಿರುಪತಿ ತಿಮ್ಮಪ್ಪನ ಮೊರೆ ಹೋಗುತ್ತಾರೆ ಭಕ್ತಜನ. ಆದರೆ, ಸಂಕಟ ಬಂದಾಗ ವೆಂಕಟರಮಣ ಎಂಬ ಅರ್ಚಕರೇ ತಿರುಪತಿಯ ವೆಂಕಟರಮಣನಿಗೆ ಪಂಗನಾಮ ಹಾಕಿದ ಘಟನೆ ಜರುಗಿದೆ.

ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದೇನೆಂದು ಹೇಳಿರುವ ಜಗತ್ತಿನ ಅತ್ಯಂತ ಶ್ರೀಮಂತ ಗುಡಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಧಾನ ಅರ್ಚಕ ದೇವಸ್ಥಾನದ ಆಭರಣವನ್ನೇ ಅಡವಿಟ್ಟ ಪ್ರಸಂಗದಿಂದಾಗಿ ಸಂಕಟದಲ್ಲಿ ತಾವೇ ಸಿಕ್ಕುಬಿದ್ದಿದ್ದಾರೆ. ಈ ಸಂಕಟದಿಂದಾಗಿ ಮತ್ತೆ ವೆಂಕಟರಮಣನಿಗೇ ಮೊರೆಹೋಗಬೇಕಾಗಿ ಬಂದಿರುವುದು ನಿಜಕ್ಕೂ ವಿಪರ್ಯಾಸ.

ತಿರುಪತಿ ತಿರುಮಲ ದೇವಸ್ಥಾನಂನ ಪ್ರಧಾನ ಅರ್ಚಕ ವೆಂಕಟರಮಣ ದೀಕ್ಷಿತುಲು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅರ್ಚಕರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ.

ಕೋದಂಡ ರಾಮ ಮಂದಿರದ ಪ್ರಧಾನ ಅರ್ಚಕ ವೆಂಕಟರಮಣ 9 ಲಕ್ಷ ರು. ಬೆಲೆಯ 530 ಗ್ರಾಂ. ತೂಕದ ಬಾಲಾಜಿ ದೇವರ ವಜ್ರಖಚಿತ ಹಾರವನ್ನು ಅಡವಿಟ್ಟು ತೊಂದರೆಗೆ ಸಿಲುಕಿದ್ದಾರೆ. ಮೂವರು ಹೆಣ್ಣುಮಕ್ಕಳ ತಂದೆಯಾಗಿರುವ ತಾವು ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದ್ದರಿಂದ ಹೀಗೆ ಮಾಡಿರುವುದಾಗಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ.

"ನನ್ನ ಹಣಕಾಸು ಸ್ಥಿತಿ ಚಿಂತಾಜನಕವಾಗಿತ್ತು. ಆದ್ದರಿಂದ ಹೀಗೆ ಮಾಡಿದ್ದೇನೆ. ಈ ಕೃತ್ಯಕ್ಕಾಗಿ ಬೇರೆ ಯಾರೂ ಜವಾಬ್ದಾರರಲ್ಲ. ಆಭರಣವನ್ನು ಬರೀ ಅಡವಿಟ್ಟಿದ್ದೇನೆ, ಮಾರಿಲ್ಲ" ಎಂದು ಅವರು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಸೇರಿದ ಎರಡು ಅಮೂಲ್ಯ ಹಾರಗಳು ಕಾಣೆಯಾದ ಹಿನ್ನೆಲೆಯಲ್ಲಿ ಮೊದಲು ಟಿಟಿಡಿ ಅಧಿಕಾರಿಗಳು ಅರ್ಚಕರನ್ನು ವಿಚಾರಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+