ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮಾಂಸ ನಿಷೇಧ ಏಕೆ : ನರಸಿಂಹಯ್ಯ

By Staff
|
Google Oneindia Kannada News

Cow Slaughter
ಬೆಂಗಳೂರು, ಆ. 12 : ಗೋಮಾಂಸ ಮಾರಾಟ ವೈಜ್ಞಾನಿಕವಾಗಿ ಸರಿಯಿದ್ದು, ನಿಷ್ಪ್ರಯೋಜಕ ಗೋವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಕೋಮು ಭಾವನೆ ಬಿತ್ತುವ ಯಾವುದೇ ಹಿಂದೂ ಸಂಘಟನೆಗಳ ಮಾತಿಗೆ ಕಿವಿಗೊಡದೆ ಗೋಮಾಂಸ ಮಾರಾಟ ನಿಷೇಧಿಸಬಾರದೆಂದು ಇತಿಹಾಸ ತಜ್ಞ ಪ್ರೊ.ನರಸಿ೦ಹಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಟಿಪ್ಪು ಸುಲ್ತಾನ್ ಸಂಯುಕ್ತರಂಗ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ನರಸಿ೦ಹಯ್ಯ, ಸರಕಾರ ಈ ವಿಚಾರದಲ್ಲಿ ಎಚ್ಚರದಿಂದಿರುವುದು ಒಳಿತು. ಗೋಮಾಂಸ ಕೆಲವರ ಆಹಾರ ಪದ್ದತಿಯಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಕೆಲ ಕೋಮುಸಂಘಟನೆಗಳು ಈ ಬಗ್ಗೆ ಆಕ್ಷೇಪಕ್ಕೆ ಮುಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಲ್ಲೂ ಸಮಾನತೆ ಮೂಡಿಸುವ ಕೆಲಸ ರಾಜ್ಯ ಸರಕಾರ ಮಾಡಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X