ಗೋಮಾಂಸ ನಿಷೇಧ ಏಕೆ : ನರಸಿಂಹಯ್ಯ
ಬೆಂಗಳೂರು,
ಆ. 12 : ಗೋಮಾಂಸ ಮಾರಾಟ ವೈಜ್ಞಾನಿಕವಾಗಿ ಸರಿಯಿದ್ದು, ನಿಷ್ಪ್ರಯೋಜಕ ಗೋವುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಕೋಮು ಭಾವನೆ ಬಿತ್ತುವ ಯಾವುದೇ ಹಿಂದೂ ಸಂಘಟನೆಗಳ ಮಾತಿಗೆ ಕಿವಿಗೊಡದೆ ಗೋಮಾಂಸ ಮಾರಾಟ ನಿಷೇಧಿಸಬಾರದೆಂದು ಇತಿಹಾಸ ತಜ್ಞ ಪ್ರೊ.ನರಸಿ೦ಹಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. id="toptextpromo">ಟಿಪ್ಪು
ಸುಲ್ತಾನ್ ಸಂಯುಕ್ತರಂಗ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ನರಸಿ೦ಹಯ್ಯ, ಸರಕಾರ ಈ ವಿಚಾರದಲ್ಲಿ ಎಚ್ಚರದಿಂದಿರುವುದು ಒಳಿತು. ಗೋಮಾಂಸ ಕೆಲವರ ಆಹಾರ ಪದ್ದತಿಯಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಕೆಲ ಕೋಮುಸಂಘಟನೆಗಳು ಈ ಬಗ್ಗೆ ಆಕ್ಷೇಪಕ್ಕೆ ಮುಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಲ್ಲೂ ಸಮಾನತೆ ಮೂಡಿಸುವ ಕೆಲಸ ರಾಜ್ಯ ಸರಕಾರ ಮಾಡಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications