ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : ಲೋಕಸಭೆಯಲ್ಲಿ ಜನಾರ್ದನಸ್ವಾಮಿ

By Staff
|
Google Oneindia Kannada News

Janardhana Swamy in parliament
ನವದೆಹಲಿ, ಆ. 1 : ಭಾರತದಲ್ಲಿ ಬಿಗುವಾಗುತ್ತಿರುವ ವಿದ್ಯುಚ್ಛಕ್ತಿ ಸಮಸ್ಯೆ ನೀಗುವುದಕ್ಕೆ ಸೌರಶಕ್ತಿಯ ಸಮರ್ಥ ಬಳಕೆಯೊಂದೇ ಸೂಕ್ತ ಮಾರ್ಗ ಎಂದು ಚಿತ್ರದುರ್ಗದ ಲೋಕಸಭಾ ಸದಸ್ಯ ಜನಾರ್ದನ ಸ್ವಾಮಿ ಶುಕ್ರವಾರ ಲೋಕಸಭೆಯಲ್ಲಿ ಪ್ರತಿಪಾದಿಸಿದರು.

ಇದು ಶಕ್ತಿ ಮೂಲ ಮಾತ್ರವಲ್ಲದೆ ಪರಿಸರ ಸ್ನೇಹಿ ಇಂಧನ ಎಂದು ಅವರು ಅಭಿಪ್ರಾಯಪಟ್ಟರು. ಸೌರಶಕ್ತಿಯನ್ನು ಜನಪ್ರಿಯಗೊಳಿಸುವುದರ ಬಗೆಗೆ ರಾಷ್ಟ್ರೀಯ ಮಟ್ಟದಲ್ಲಿ ಸರಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದು ಅವರ ಪ್ರಶ್ನೆ. ವಿವರಗಳನ್ನು ನೋಡಿ, ಆಲಿಸಿ.

http://www.jswamy.com/parliament/Janardhana_Swamy_Q106.wmv

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X