ವಿಡಿಯೋ : ಲೋಕಸಭೆಯಲ್ಲಿ ಜನಾರ್ದನಸ್ವಾಮಿ
ನವದೆಹಲಿ,
ಆ. 1 : ಭಾರತದಲ್ಲಿ ಬಿಗುವಾಗುತ್ತಿರುವ ವಿದ್ಯುಚ್ಛಕ್ತಿ ಸಮಸ್ಯೆ ನೀಗುವುದಕ್ಕೆ ಸೌರಶಕ್ತಿಯ ಸಮರ್ಥ ಬಳಕೆಯೊಂದೇ ಸೂಕ್ತ ಮಾರ್ಗ ಎಂದು ಚಿತ್ರದುರ್ಗದ ಲೋಕಸಭಾ ಸದಸ್ಯ ಜನಾರ್ದನ ಸ್ವಾಮಿ ಶುಕ್ರವಾರ ಲೋಕಸಭೆಯಲ್ಲಿ ಪ್ರತಿಪಾದಿಸಿದರು. id="toptextpromo">ಇದು
ಶಕ್ತಿ ಮೂಲ ಮಾತ್ರವಲ್ಲದೆ ಪರಿಸರ ಸ್ನೇಹಿ ಇಂಧನ ಎಂದು ಅವರು ಅಭಿಪ್ರಾಯಪಟ್ಟರು. ಸೌರಶಕ್ತಿಯನ್ನು ಜನಪ್ರಿಯಗೊಳಿಸುವುದರ ಬಗೆಗೆ ರಾಷ್ಟ್ರೀಯ ಮಟ್ಟದಲ್ಲಿ ಸರಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದು ಅವರ ಪ್ರಶ್ನೆ. ವಿವರಗಳನ್ನು ನೋಡಿ, ಆಲಿಸಿ. id='are-slot-1' class='oiad oi-axt oiadv'> id='top-searched-articles'>http://www.jswamy.com/parliament/Janardhana_Swamy_Q106.wmv












Click it and Unblock the Notifications