ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’
ಬೆಂಗಳೂರು,ಜೂ. 28: ನಗರದಲ್ಲಿನ ತುಳುವರಿಗೊ೦ದು ಸಿಹಿ ಸುದ್ದಿ. ಪುರಭವನದಲ್ಲಿ ತುಳು ರಂಗಭೂಮಿಯ ಹೆಸರಾಂತ ನಿರ್ದೇಶಕ, ನಟ "ತೆಲಿಕೆದ ಬೊಳ್ಳಿ" ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ "ಈರ್ ಉ೦ಡರ...?"(ಅ೦ದರೆ "ನೀವು ಊಟ ಮಾಡಿದಿರಾ?" ಎ೦ದು ಅರ್ಥ) ನಾಟಕ ಪ್ರದರ್ಶನಗೊಳ್ಳಲಿದೆ.
ಕಾಪಿಕಾಡ್ ರವರ ಹಿಂದಿನ ನಾಟಕಗಳಂತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊಂದು ನಗೆ ಹಬ್ಬವಾಗಲಿದೆ ಎಂದು ಆಯೋಜಕರ ಅಂಬೋಣ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ
ಹೆಸರು
:
ಈರ್
ಉ೦ಡರಾ?
ದಿನಾ೦ಕ
:
ಆದಿತ್ಯವಾರ,
ಜುಲೈ
5,
2009
ಸಮಯ
:
ಬೆಳಿಗ್ಗೆ
11
30
ಕ್ಕೆ
ಸ್ಥಳ
:
ಪುರಭವನ,(ಟೌನ್
ಹಾಲ್)
109,
ಜೆ,ಸಿ,
ರಸ್ತೆ,
ಬೆ೦ಗಳೂರು
ರಚನೆ
ಮತ್ತು
ನಿರ್ದೇಶನ
:
ದೇವದಾಸ್
ಕಾಪಿಕಾಡ್
ಸ೦ಗೀತ
:
ಗುರುಪ್ರಸಾದ್
ಬಾಯರ್,
ವರ್ಮ
ವಿಟ್ಲ
ನಾಟಕ
ತ೦ಡದ
ಹೆಸರು
:
ಚಾ
ಪರ್ಕ
ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)
ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498
(ದಟ್ಸ್ ಕನ್ನಡ ವಾರ್ತೆ)