ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಧ್ಯಪ್ರದೇಶದಲ್ಲಿ ಅಡ್ವಾಣಿ ಮೇಲೆ ಚಪ್ಪಲಿ ಎಸೆತ
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಿಖ್ ವಿರೋಧಿ ನೀತಿಯನ್ನು ವಿರೋಧಿಸಿ ಪತ್ರಕರ್ತ ದೈನಿಕ್ ಜಾಗರಣ್ ಜರ್ನೇಲ್ ಸಿಂಗ್ ಗೃಹ ಸಚಿವ ಪಿ. ಚಿದಂಬರಂ ಮೇಲೆ ಪಾದರಕ್ಷೆ ಎಸೆದು ಬಂಧಿತನಾಗಿದ್ದ. ಆದರೆ, ಈ ಬಾರಿ ಅಡ್ವಾಣಿ ಮೇಲೆ ಚಪ್ಪಲಿ ಎಸೆದಿರುವುದು ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬುದು ಗಮನಾರ್ಹ.
ಚಪ್ಪಲಿ ಎಸೆದವನನ್ನು ಪಾವಸ್ ಅಗರವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
Comments
lk advani ಅಡ್ವಾಣಿ lok sabha election 2009 madhya pradesh footwear ಮಧ್ಯಪ್ರದೇಶ ಲೋಕಸಭೆ ಚುನಾವಣೆ 2009 ಚಪ್ಪಲಿ ಎಸೆತ
Story first published: Monday, December 13, 2010, 17:28 [IST]