ಉತ್ತರಕನ್ನಡ (ಕೆನರಾ) ಕ್ಷೇತ್ರದ ಪರಿಚಯ

ಅಪರಿಮಿತ ಮತ್ಸ್ಯ ಸಂಪತ್ತಿರುವ ಕಡಲು, ಕರಾವಳಿ, ಕೃಷಿಯಿಂದ ನಳನಳಿಸುವ ಬಯಲು ಸೀಮೆ, ಅತ್ಯಮೂಲ್ಯ ಸಸ್ಯಗಳು ಮತ್ತು ನಿಸರ್ಗ ರಮಣೀಯ ಭೌಗೋಳಿಕತೆಗಳಿರುವ ಕ್ಷೇತ್ರ. ವರ್ಷವಿಡೀ ತುಂಬಿ ತುಳುಕುವ ನದಿಗಳು, ಜಲಪಾತಗಳು ಇಲ್ಲಿನ ಪ್ರಕೃತಿಯ ಆಭರಣಗಳು. ಅಡಿಕೆ, ತೆಂಗು, ಏಲಕ್ಕಿ, ಭತ್ತ,ಶೇಂಗ, ಕಾಳುಮೆಣಸು, ಜಾಯಿಕಾಯಿ ಇತ್ಯಾದಿ ಕೃಷಿ ಹಾಗು ತೋಟಗಾರಿಕ ಉತ್ಪನ್ನಗಳು ಕ್ಷೇತ್ರದ ಪ್ರಮುಖ ಬೆಳೆ. ಗೋಕರ್ಣ, ಯಾಣ, ಮುರುಡೇಶ್ವರ ಮುಂತಾದ ಪ್ರಸಿದ್ದ ಯಾತ್ರಾಸ್ಥಳಗಳಿವೆ, ಕೈಗಾ, ಅಣುವಿದ್ಯುತ್ ಯೋಜನೆ, ಸುಸಜ್ಜಿತ ಸೀಬರ್ಡ ನೌಕಾನೆಲೆ, ಕಾಳಿ, ಶರಾವತಿ ಜಲವಿದ್ಯುತ್ ಯೋಜನೆ, ಕೊಂಕಣ ರೈಲ್ವೆ ಇತ್ಯಾದಿ ಪ್ರತಿಷ್ಠಿತ ಯೋಜನೆಗಳ ತವರೂರು.
* ಕ್ಷೇತ್ರ - ಉತ್ತರಕನ್ನಡ (ಕೆನರಾ)
* ಚುನಾವಣೆ ದಿನಾಂಕ - ಏಪ್ರಿಲ್ 23
ಅಭ್ಯರ್ಥಿಗಳು
* ಕಾಂಗ್ರೆಸ್ - ಮಾರ್ಗರೆಟ್ ಆಳ್ವ
* ಬಿಜೆಪಿ - ಅನಂತ ಕುಮಾರ್ ಹೆಗಡೆ
* ಜನತಾದಳ -ವಿ ಡಿ ಹೆಗಡೆ
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
* ಹಳಿಯಾಳ
* ಕಾರವಾರ
* ಯಲ್ಲಾಪುರ
* ಶಿರಸಿ
* ಕುಮಟ
* ಭಟ್ಕಳ
* ಒಟ್ಟು ಮತದಾರರು - 12.74 ಲಕ್ಷ
* ಪುರುಷರು - 6.87 ಲಕ್ಷ
* ಮಹಿಳೆಯರು - 6.67 ಲಕ್ಷ
ಜಾತಿವಾರು ಲೆಕ್ಕಾಚಾರ
*ನಾಮಧಾರಿಗಳು 2.25 ಲಕ್ಷ
* ಬ್ರಾಹ್ಮಣ 2 ಲಕ್ಷ
* ಹಾಲಕ್ಕಿ 2 ಲಕ್ಷ
* ಲಿಂಗಾಯತರು 1.5 ಲಕ್ಷ
* ಎಸ್ ಸಿ 1.2 ಲಕ್ಷ
* ಎಸ್ ಟಿ 24 ಸಾವಿರ
* ಮರಾಠ 1.75 ಲಕ್ಷ
* ಮುಸ್ಲಿಂ 2 ಲಕ್ಷ
ಕ್ಷೇತ್ರದ ಸಮಸ್ಯೆಗಳು
* ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ವಹಿವಾಟಿನಿಂದ ಸಾವು, ನೋವು ಮತ್ತು ಪರಿಸರ ಹಾನಿ
* ಸೀಬರ್ಡ್ ಯೋಜನೆಯ ನಿರಾಶ್ರಿತರಿಗೆ ಸಿಗದ ಸೂಕ್ತ ಪರಿಹಾರ
* ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ವಿದ್ಯುತ್, ರಸ್ತೆ , ಇತರ ಮೂಲ ಸೌಕರ್ಯಗಳಿಲ್ಲ.
* ಇತ್ತೀಚಿಗೆ ಆತಂಕವಾದಿಗಳ ಅಡಗುತಾಣ
* ಹೆದ್ದಾರಿಗಳ ದುರಸ್ತಿ ಮತ್ತು ಕಡಲ್ಗೊರೆತ
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
-
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications