ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಪೂರ್ಣ ವಿವರ

ಬೆಂಗಳೂರು ದಕ್ಷಿಣಕ್ಕೆ ವಿಜಯನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಪದ್ಮನಾಭ ನಗರ, ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
*ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು-3.5 ಲಕ್ಷ, ಲಿಂಗಾಯಿತರು-1.20 ಲಕ್ಷ, ಬ್ರಾಹ್ಮಣರು-3.4 ಲಕ್ಷ, ಪರಿಶಿಷ್ಟರು-2.5 ಲಕ್ಷ, ಕುರುಬರು-1.70 ಲಕ್ಷ, ಮುಸ್ಲಿಮರು-1.80 ಲಕ್ಷ, ಕ್ರೈಸ್ತರು-20 ಸಾವಿರ, ಕಮ್ಮ-70 ಸಾವಿರ, ರೆಡ್ಡಿ-80 ಸಾವಿರ, ವೈಶ್ಯರು-30 ಸಾವಿರ ಜನರಿದ್ದಾರೆ.
*ಒಟ್ಟು ಮತದಾರರು-19.20 ಲಕ್ಷ, ಪುರುಷರು-10.18, ಮಹಿಳೆಯರು-9.17,
*ಜನಸಂಖ್ಯೆ-26.3 ಲಕ್ಷ,
*ಭೌಗೋಳಿಕ ವಿಸ್ತೀರ್ಣ-205 ಚದರ ಕಿಮೀ.
*ಮತಗಟ್ಟೆಗಳು-1740,
*ಏಪ್ರಿಲ್ 23ರಂದು ಮತದಾನ ನಡೆಯಲಿದೆ.
ಟಿ ಮಾದೇಗೌಡ (ಕಾಂಗ್ರೆಸ್), ಎಚ್ ಸಿ ದಾಸಪ್ಪ (ಕಾಂಗ್ರೆಸ್-1957, 62), ಕೆ ಹನುಮಂತಯ್ಯ (ಕಾಂಗ್ರೆಸ್-67, 71), ಕೆ ಎಸ್ ಹೆಗಡೆ (ಜನತಾ ಪಕ್ಷ-77), ಟಿ ಆರ್ ಶಾಮಣ್ಣ (ಜನತಾ ಪಕ್ಷ-80), ವಿ ಎಸ್ ಕೃಷ್ಣಯ್ಯರ್ (ಜನತಾ ಪಕ್ಷ-84), ಆರ್ ಗುಂಡೂರಾವ್ (ಕಾಂಗ್ರೆಸ್-89), ಕೆ ವೆಂಕಟಗಿರಿಗೌಡ (ಬಿಜೆಪಿ-91), ಅನಂತಕುಮಾರ್ (ಬಿಜೆಪಿ-96, 98, 99, 2004) ಈವರೆಗಿನ ಸಂಸದರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications