ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು ವಿವಿಗೆ ನನ್ನ ಹೆಸರಿಡಬೇಡಿ: ಸಿದ್ದಗಂಗಾ ಸ್ವಾಮೀಜಿ
ಸರಕಾರಕ್ಕೆ
ಈ
ಸಂಬಂಧ
ಪತ್ರ
ಬರೆಯುವೆ,
ಹಿಂದೆ
ಕುಮಾರಸ್ವಾಮಿ
ಮುಖ್ಯಮಂತ್ರಿಯಾಗಿದ್ದಾಗಲೂ
ಈ
ವಿಷಯದ
ಬಗ್ಗೆ
ನನ್ನ
ಬಳಿ
ಮಾತನಾಡಿದ್ದರು
ಅವರಿಗೂ
ನನ್ನ
ನಿರ್ಧಾರದ
ಬಗ್ಗೆ
ತಿಳಿಸಿದ್ದೆ.
ಸಿದ್ದಗಂಗಾ
ಮಠದಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡುತ್ತ
ಸ್ವಾಮೀಜಿಯವರು
ವಿಶ್ವವಿದ್ಯಾಲಯಕ್ಕೆ
ನನ್ನ
ಹೆಸರಿಡುವುದಕ್ಕೆ
ನನ್ನ
ವಿರೋಧವಿದೆ
ಹಾಗು
ಇದರಲ್ಲಿ
ನನಗೆ
ಆಸಕ್ತಿ
ಇಲ್ಲ
ಎಂದು
ಹೇಳಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
Comments
bjp ಬಿಜೆಪಿ ಜೆಡಿಎಸ್ ಯಡಿಯೂರಪ್ಪ hd kumaraswamy ತುಮಕೂರು ಶಿವಕುಮಾರಸ್ವಾಮೀಜಿ tumkur university ವಿಶ್ವವಿದ್ಯಾಲಯ ಸಿದ್ದಗಂಗಾ ಸ್ವಾಮೀಜಿ shivakumara swami
Story first published: Tuesday, March 31, 2009, 17:38 [IST]