ಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು

ಬಲೆಗೆ ಬಿದ್ದ ತಿಮಿಂಗಲುಗಳು
* ಬೆಳಗಾವಿ ಎಸ್ಪಿ ಹೇಮಂತ್ ನಿಂಬಾಳ್ಕರ್, ಬೇನಾಮಿ ಹೆಸರಿನಲ್ಲಿ ವ್ಯವಹಾರ, ಮುಂಬೈ, ಕೊಲ್ಲಾಪುರದಲ್ಲಿರುವ ಮನೆಗಳ ಮೇಲೆ ದಾಳಿ, ಪರಿಶೀಲನೆ, ಕೋಟ್ಯಂತರ ರುಪಾಯಿ ಆಸ್ತಿ ಪತ್ತೆ,
* ಹನುಮಂತಪ್ಪ, ಕೃಷಿ ಅಧಿಕಾರಿ, ಲಿಂಗಸುಗೂರು,
* ಚೆಲುವೇಗೌಡ, ಇಂಜಿನಿಯರ್ ಮಂಡ್ಯ,
* ವೀರಶೆಟ್ಟಿ ರಾಥೋಡ್, ಇಂಜಿನಿಯರ್ ಬಾಲ್ಕಿ
* ಲಕ್ಷ್ಮಣ, ಬಿಬಿಎಂಪಿ ಇಂಜಿನಿಯರ್
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಭ್ರಷ್ಟರ ಸಂಪೂರ್ಣ ವಿವರ ದೊರೆಯಲಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications