ಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ

*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.
*ಸತ್ಯಂ ಕಂಪ್ಯೂಟರ್ಸ್ ನ ಆರು ಮಂದಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
*ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಮ್ ಮೈನಂ ಪತಿ, ವೀರೇಂದ್ರ ಅಗರ್ವಾಲ್, ಸಿ ಆರ್ ಆನಂದ್ ಮತ್ತು ಕೇಶವ್ ಪಾಂಡ ಸಭೆಯಲ್ಲಿ ಉಪಸ್ಥಿತರಿದ್ದರು.
*ಪ್ರಸ್ತುತ ನಮಗೆ ಎದುರಾಗಿರುವ ಪರಿಸ್ಥಿತಿ ದುರದೃಷ್ಟಕರ.
*ಈ ದುರದೃಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತೇವೆ. ನೌಕರರು, ಗ್ರಾಹಕರೊಂದಿಗೆ ಪೂರ್ಣ ವಿಶ್ವಾಸದಿಂದ ವ್ಯವಹರಿಸುತ್ತೇವೆ.
*ವ್ಯಾಪಾರ ವಹಿವಾಟುಗಳನ್ನು ಮುಂದುವರಿಸುವುದು, ಸಮಸ್ಯೆಗಳಿಂದ ಹೊರಬರುವುದು ನಮ್ಮ ಪ್ರಧಾನ ಆದ್ಯತೆಗಳು.
*ಆಡಿಟಿಂಗ್ ನಲ್ಲಿ ಆದ ಅವ್ಯವಹಾರಗಳ ಬಗ್ಗೆ ವಿಚಾರಣೆ ಮಾಡಲು ಸಂಪೂರ್ಣವಾಗಿ ಸಹಕರಿಸುತ್ತೇವೆ.
*ಈ ಅವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ರಾಮ್ ಸ್ಪಷ್ಟನೆ.
*ಗ್ರಾಹಕರು, ನೌಕರರಿಗೆ ನಮ್ಮ ಬಗ್ಗೆ ನಂಬಿಕೆ ಇದೆ.
*ರಾಮಲಿಂಗರಾಜು ಬಿಡುಗಡೆ ಮಾಡಿರುವ ಪತ್ರಗಳಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸುತ್ತೇವೆ.
*ಕಂಪನಿಯಲ್ಲಿ 53 ಸಾವಿರ ನೌಕರರಿದ್ದಾರೆ. ಅವರ ಉದ್ಯೋಗ ರಕ್ಷಣೆಗೆ ಸತ್ಯಂ ಸಿದ್ಧ
*ಜಗತ್ತಿನ ನಾನಾಕಡೆ ಇರುವ 50,000 ಗ್ರಾಹಕರು ನಮ್ಮೊಂದಿಗೇ ಇದ್ದಾರೆ.
*ಹೊಸ ಆಡಳಿತ ಮಂಡಳಿಯನ್ನು ಸ್ಥಾಪಿಸುತ್ತೇವೆ, ನಮ್ಮ ಗುರಿ ಮುಟ್ಟುತ್ತೇವೆ.
*ನೌಕರರ ಸಂಬಳದ ಬಗ್ಗೆ ನಾವು ಆದಷ್ಟು ಕಾಳಜಿ ವಹಿಸುತ್ತೇವೆ.
*ರಾಮಲಿಂಗರಾಜು ಅವರ ರಾಜಿನಾಮೆ ಪತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗುತ್ತಿದೆ.
*ರಾಮಲಿಂಗರಾಜು ರಾಜೀನಾಮೆಯನ್ನು ಇನ್ನೂ ಅಂಗೀಕರಿಸಿಲ್ಲ.
*ಜನವರಿ 10ರಂದು ನಡೆಯುವ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
*ರಾಮಲಿಂಗರಾಜು ರಾಜಿನಾಮೆ ನಂತರ ಸಹ ಅವರು ಕಾನ್ಪರೆನ್ಸ್ ಕಾಲ್ ಮೂಲಕ ನಮ್ಮೊಂದಿಗೆ ಮಾತನಾಡಿದ್ದಾರೆ.
*ಅಗತ್ಯವಾದರೆ ಸಭೆಗೆ ನಾನೂ ಬರುತ್ತೇನೆ ಎಂದು ರಾಮಲಿಂಗರಾಜು ತಿಳಿಸಿದ್ದಾರೆ.
*ಸೆಬಿ ಅಧಿಕಾರಿಗಳು ಸತ್ಯಂ ಕಂಪನಿಗೆ ಬಂದಿದ್ದಾರೆ. ಅವರಿಗೆ ಸಹಕರಿಸುತ್ತೇವೆ.
*ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ ಓ) ವಿ.ಶ್ರೀನಿವಾಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
*ಹೊಸ ಸಿಎಫ್ ಒ ನೇಮಕಾತಿ ಬಗ್ಗೆ ಜ.10ರಂದು ನಿರ್ಣಯ ಕೈಗೊಳ್ಳಲಾಗುವುದು.
ಪೂರಕ ಓದಿಗೆ:
ಮೇಟಾಸ್ ಇನ್ ಫ್ರಾ ಲಿ.ಅಧ್ಯಕ್ಷ ರಾಜೀನಾಮೆ
ಸತ್ಯಂ ಖರೀದಿರುವ ಆಲೋಚನೆ ಇಲ್ಲ: ಇನ್ಫಿ
ತಲೆಮರೆಸಿಕೊಂಡ ರಾಮಲಿಂಗಾರಾಜು: ಸೆಬಿ
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications