ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲ್ಲೂಕು ಪುನರ್ ವಿಂಗಡಣೆಗೆ ಸಲಹೆ ಕೊಡಿ

By Staff
|
Google Oneindia Kannada News

ಬೆಂಗಳೂರು, ಅ 22: ಕರ್ನಾಟಕ ರಾಜ್ಯದಲ್ಲಿ ತಾಲ್ಲೂಕುಗಳ ಪುನರ್ ರಚನೆ ಕುರಿತು ಈ ಹಿಂದೆ ರಚಿಸಲಾದ ಎಂ ವಾಸುದೇವರಾವ್ ಆಯೋಗ, ಟಿ. ಎಂ. ಹುಂಡೇಕರ್ ಸಮಿತಿ ಮತ್ತು ಪಿ.ಸಿ. ಗದ್ದೀಗೌಡರ್ ಸಮಿತಿ -ಇವುಗಳು ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸುಗಳ ಆಯ್ದ ಭಾಗಗಳನ್ನು ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ http://karunadu.gov.in/talukareorganisation ಅಥವಾ http://karunadu.gov.in ಮುಖಪುಟದಲ್ಲಿ ಇರುವ MISCELLANEOUS ನಲ್ಲಿ Taluka Recorganisationಲಿಂಕ್ ಗುಂಡಿಯನ್ನು ಆಯ್ಕೆ ಮಾಡಬಹುದು.

ಆಸಕ್ತ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮೇಲ್ಕಂಡ ವೆಬ್‌ಸೈಟ್‌ನಲ್ಲಿನ ವಿವರಗಳನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ಈ ಕೆಳಕಂಡ ತಾಲ್ಲೂಕು ಪುನರ್ರಚನಾ ಸಮಿತಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.

[email protected] ಅಥವಾ [email protected]

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X