ರಾಜ್ಯದ 12 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಗೌರವ
ಬೆಂಗಳೂರು, ಸೆ. 5 : 2007 ನೇ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ದೇಶಾದ್ಯಂತ 320 ಶಿಕ್ಷಕರು ಆಯ್ಕೆಯಾಗಿದ್ದು, ಈ ಪೈಕಿ ರಾಜ್ಯದ 12 ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದೊಂದಿಗೆ 25 ಸಾವಿರ ರುಪಾಯಿ ನಗದು ಬಹುಮಾನವಿರುತ್ತದೆ. ಇಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯ 12 ಪ್ರಶಸ್ತಿ ಪುರಷ್ಕೃತ ಶಿಕ್ಷಕರ ಪಟ್ಟಿ ಇಂತಿದೆ.
*
ಜಿ.
ರಾಮಣ್ಣ,
ಗೋಪಾಲ
ನಾರಾಯಣ
ಸರ್ಕಾರಿ
ಕನ್ನಡ
ಶಾಲೆ,
ನಾಗಶೆಟ್ಟಿಹಳ್ಳಿ,
ಬೆಂಗಳೂರು.
*
ಕೆ.
ವಿರುಪಾಕ್ಷಯ್ಯ,
ಸರ್ಕಾರಿ
ಪ್ರಾಥಮಿಕ
ಶಾಲೆ,
ಮಾಚಗೊಂಡನಹಳ್ಳಿ,.
*
ಎ.ಸಿ.ಸಣ್ಣಸ್ವಾಮಿಗೌಡ,
ಸರ್ಕಾರಿ
ಮಾದರಿ
ಹಿರಿಯ
ಪ್ರಾಥಮಿಕ
ಶಾಲೆ,
ಬಲ್ಲೇನಹಾಳ್ಯ.
ಕೆ.ಆರ್.ಪೇಟೆ.
*
ಎಚ್.ಜಿ.ರತ್ನಮ್ಮ,
ಸರ್ಕಾರಿ
ಕಿರಿಯ
ಪ್ರಾಥಮಿಕ
ಶಾಲೆ,
ಚಿಕ್ಕಗಂಡಸಿ,
ಹಾಸನ
ಜಿಲ್ಲೆ.
*
ಸುಮಂಗಲ
ಲಿಂಗಪ್ಪ
ಬಾದಾಮಿ,
ಸರ್ಕಾರಿ
ಪ್ರೌಢ
ಶಾಲೆ,
ಸುಳಿಕೇರಿ,
ಬಾಗಲಕೋಟೆ
ಜಿಲ್ಲೆ.
*
ಗೌಸ್
ಮೂಯಿದ್ದೀನ್,
ಸರ್ಕಾರಿ
ಹಿರಿಯ
ಪ್ರಾಥಮಿಕ
ಕನ್ನಡ
ಬಾಲಕರ
ಶಾಲೆ
ಗದಗ
.
*
ಎ.ಜಿ.ಶರಣಾರ್ಥಿ,
ಸರ್ಕಾರಿ
ಹಿರಿಯ
ಪ್ರಾಥಮಿಕ
ಶಾಲೆ
ಬೆಳಗಾವಿ.
*
ಕೆ.ಎಚ್.ಹುಳ್ಳೂರ್,
ಸರ್ಕಾರಿ
ಹಿರಿಯ
ಪ್ರಾಥಮಿಕ
ಶಾಲೆ
ಗಂಗಾವತಿ.
*
ಮುಕುಂದ
ರೆಡ್ಡಿ,
ಸರ್ಕಾರಿ
ಉರ್ದು
ಪ್ರೌಢ
ಶಾಲೆ,
ಹಾರನಹಳ್ಳಿ,
ಶಿವಮೊಗ್ಗ
ಜಿಲ್ಲೆ.
*
ಬಿ.ಕರುಣಾಕರ
ರೆಡ್ಡಿ,
ಶ್ರೀ
ಮೂಕಾಂಬಿಕಾ
ದೇವಿ
ಪ್ರೌಢ
ಶಾಲೆ
ಕೊಲ್ಲೂರು,
ಉಡುಪಿ
ಜಿಲ್ಲೆ
*
ಹಮೀದ
ಬೇಗಮ್
ದೇಸಾಯಿ,
ಅಕ್ಕಮಹಾದೇವಿ
ಕನ್ನಡ
ಶಾಲೆ
ಬೆಳಗಾವಿ
*
ರೇಖಾ
ಚೌಹಾಣ್,
ಸರ್ಕಾರಿ
ಪದವಿಪೂರ್ವ
ಕಾಲೇಜ್
ಭೀಮರಾಯನಗುಡಿ,
ಗುಲ್ಬರ್ಗಾ
ಜಿಲ್ಲೆ
(ದಟ್ಸ್ ಕನ್ನಡ ವಾರ್ತೆ)