ಶಾಸ್ತ್ರೀಯ ಸ್ಥಾನಕ್ಕೆ ತಮಿಳರ ವಿರೋಧ; ಕರವೇ ಪ್ರತಿಭಟನೆ
ತುಮಕೂರು, ಅ.9: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತಮಿಳುನಾಡು ತೊಡರುಗಾಲು ಒಡ್ಡುತ್ತಿರುವುದನ್ನುವಿರೋಧಿಸಿ ಕರವೇ ಶನಿವಾರ ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿತು.
ಕನ್ನಡಕ್ಕೆ
ಶಾಸ್ತ್ರೀಯ
ಸ್ಥಾನ
ನೀಡುವ
ವಿಚಾರದಲ್ಲಿ
ತಮಿಳುನಾಡು
ಮಾಡುತ್ತಿರುವ
ಹಸ್ತಕ್ಷೇಪವನ್ನು
ತಕ್ಷಣ
ನಿಲ್ಲಿಸಬೇಕು.
ಇಲ್ಲದಿದ್ದರೆ
ತೀವ್ರ
ಪ್ರತಿಭಟನೆಗೆ
ಎದುರಿಸಬೇಕಾಗುತ್ತದೆ
ಎಂದುಕರವೇ
ಎಚ್ಚರಿಸಿತು.
ಪ್ರತಿಭಟನೆಯಲ್ಲಿ
ಭಾರೀ
ಸಂಖ್ಯೆ
ಯ
ಕರವೇ
ಕಾರ್ಯಕರ್ತರು
ಭಾಗವಹಿಸಿದ್ದರು.
ಪರಿಸ್ಥಿತಿ
ಕೈಮೀರುವುದಕ್ಕೂ
ಮುನ್ನ
ಸ್ಥಳಕ್ಕೆ
ಆಗಮಿಸಿದ
ಪೊಲೀಸರು
ಪ್ರತಿಭಟನಕಾರರ
ಮನವೊಲಿಸಿ
ಪ್ರತಿಭಟನೆಯನ್ನು
ಹಿಂತೆಗೆದುಕೊಳ್ಳುವಂತೆ
ಮಾಡುವಲ್ಲಿ
ಯಶಸ್ವಿಯಾದರು.
ಈ
ಸಂಬಂಧ
ಪೊಲೀಸರು
ಯಾರನ್ನು
ಬಂಧಿಸಿಲ್ಲ.
ಪ್ರತಿಭಟನೆಯ
ಕಾರಣ
ರಾಷ್ಟ್ರೀಯ
ಹೆದ್ದಾರಿ
4ರಲ್ಲಿ
ಸಂಚರಿಸುತ್ತಿದ್ದ
ತಮಿಳುನಾಡಿನ
ಎರಡು
ಲಾರಿಗಳು
ಜಖಂಗೊಂಡಿವೆ.
ರಸ್ತೆ
ತಡೆಪ್ರತಿಭಟನೆಕಾರಣ
ರಾಷ್ಟ್ರೀಯಹೆದ್ದಾರಿಯಲ್ಲಿ
ಸಂಚಾರ
ಅಸ್ತವ್ಯಸ್ತವಾಗಿ
ಪ್ರಯಾಣಿಕರು,
ಸರಕು
ಸಾಗಣೆ
ವಾಹನಗಳು
ಕೆಲಕಾಲ
ತೊಂದರೆ
ಅನುಭವಿಸುವಂತಾಯಿತು.
(ದಟ್ಸ್ಕನ್ನಡ ವಾರ್ತೆ)