ವಿಧಾನ ಪರಿಷತ್ ಚುನಾವಣೆಯಲ್ಲಿ ಅರಳಿದ ಕಮಲ
ಬೆಂಗಳೂರು, ಜೂ. 28 : ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಗೆಲುವಿನ ಮಂದಹಾಸ ಬೀರಿದ್ದ ಬಿಜೆಪಿ, ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲೂ ತನ್ನ ಯಶಸ್ಸಿನ ನಾಗಾಲೋಟವನ್ನು ಮುಂದುವರೆಸಿದೆ. ಒಟ್ಟು ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 3 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎ.ಎಚ್.ಶಿವಯೋಗಿ ಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೋತಿರುವುದು ಅಚ್ಚರಿ ಫಲಿತಾಂಶವಾಗಿದೆ.
ಸೊಲುಂಡ
ಎಚ್.ಕೆ.ಪಾಟೀಲ್
ಕಳೆದ
24
ವರ್ಷಗಳಿಂದ
ವಿಧಾನ
ಪರಿಷತ್
ಸದಸ್ಯರಾಗಿ
ಕಾರ್ಯನಿರ್ವಹಿಸಿ
ಸೋಲಿಲ್ಲದ
ಸರದಾರನೆಂದೇ
ಖ್ಯಾತರಾಗಿದ್ದ
ಮಾಜಿ
ಸಚಿವ
ಎಚ್.ಕೆ.ಪಾಟೀಲ್
ಬಿಜೆಪಿ
ಅಭ್ಯರ್ಥಿ
ಮೋಹನ್
ಲಿಂಬೇಕಾಯಿ
ವಿರುದ್ಧ
4410
ಮತಗಳ
ಅಂತರದಿಂದ
ಸೋಲುಂಡಿದ್ದಾರೆ.
ಎರಡನೇ
ಸುತ್ತಿನಲ್ಲಿ
ಸುಮಾರು
2
ಸಾವಿರ
ಮತಗಳ
ಅಂತರದ
ಹಿನ್ನಡೆ
ಅನುಭವಿಸುತ್ತಿದ್ದಂತಯೇ
ಪಾಟೀಲ್
ಹೊರ
ನಡೆದರು.
ನಂತರ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
ಬಿಜೆಪಿ
ಅಲೆಯಿಂದ
ಈ
ಸಲ
ಪರಿಷತ್
ಚುನಾವಣೆಯಲ್ಲಿ
ಕಾಂಗ್ರೆಸ್
ಹಿನ್ನಡೆಯಾಗಿದೆ.
ಪ್ರಜ್ಞಾವಂತ
ಮತದಾರರು
ನೀಡಿದ
ತೀರ್ಪಿಗೆ
ತಲೆಬಾಗುವೆ
ಎಂದಷ್ಟೆ
ಹೇಳಿದರು.
ಬಿಜೆಪಿಯ
ಮೋಹನ್
ಲಿಂಬೇಕಾಯಿ
25377
ಹಾಗೂ
ಎಚ್.ಕೆ.ಪಾಟೀಲ್
21327
ಮತಗಳನ್ನು
ಪಡೆದರು.ಕಳೆದ
ವಿಧಾನಸಭೆ
ಚುನಾವಣೆಯಲ್ಲಿ
ಸ್ಪರ್ಧಿಸಿದ್ದ
ಎಚ್.ಕೆ.ಪಾಟೀಲ್
ಬಿಜೆಪಿ
ಅಭ್ಯರ್ಥಿ
ಶ್ರೀಶೈಲಪ್ಪ
ಬಿದರೂರು
ಎದುರು
ಪರಾಜಯ
ಹೊಂದಿದ್ದರು.
ಈಶಾನ್ಯ
ಶಿಕ್ಷಕರ
ಕ್ಷೇತ್ರ
ರಾಯಚೂರು,
ಗುಲ್ಬರ್ಗಾ,
ಕೊಪ್ಪಳ,
ಬಳ್ಳಾರಿ,
ಹರಪನಹಳ್ಳಿ,ಬೀದರ್
ಜಿಲ್ಲೆಗಳನ್ನು
ಒಳಗೊಂಡಿರುವ
ಈಶಾನ್ಯ
ವಲಯದ
ಶಿಕ್ಷಕರ
ಕ್ಷೇತ್ರ
ಮತ್ತೆ
ಬಿಜೆಪಿ
ಪಕ್ಷಕ್ಕೆ
ಒಲಿದಿದೆ.
ಕಳೆದ
ಎರಡು
ಬಾರಿಗೆ
ಈ
ಕ್ಷೇತ್ರದಿಂದ
ಸ್ಪರ್ಧಿಸಿ
ಚುನಾಯಿತರಾಗಿದ್ದ
ಬಿಜೆಪಿ
ಶಶೀಲ್
ನಮೋಶಿ
ಮತ್ತೊಮ್ಮೆ
ಭಾರೀ
ಅಂತರದ
ಗೆಲುವು
ಸಾಧಿಸಿದ್ದಾರೆ.
ಈ
ಮೂಲಕ
ಹ್ಯಾಟ್ರಿಕ್
ಜಯಭೇರಿ
ಸಾಧಿಸಿದ
ಹೆಗ್ಗಳಿಕೆಗೆ
ಅವರು
ಪಾತ್ರರಾದರು.
ಒಟ್ಟು
12,762
ಮತದಾನವಾಗಿತ್ತು.
ಶೇ.
80
ರಷ್ಟು
ಅಂದರೆ
10,542
ಅತ್ಯಧಿಕ
ಮತಗಳನ್ನು
ಪಡೆದು
ಪ್ರಚಂಡ
ಬಹುಮತದಿಂದ
ಆರಿಸಿ
ಬಂದಿದ್ದಾರೆ.ಅಜಗೊಂಡ
ಕಾಂಗ್ರೆಸ್
ಪಕ್ಷದಿಂದ
ಸ್ಪರ್ಧಿಸಿದ್ದರು,
ಇದು ಶಿಕ್ಷಕರ ಜಯ, ಶಿಕ್ಷಣದ ವಿಜಯ. ಅಪಾರ ವಿಶ್ವಾಸವಿರಿಸಿ ಇಡೀ ಶಿಕ್ಷಕರ ವಲಯ ನನ್ನನ್ನು ಬೆಂಬಲಿಸಿದೆ. ನಿರೀಕ್ಷೆಗೂ ಮೀರಿ ಮತಗಳನ್ನು ನೀಡಿ ಆರಿಸಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ. ಮುಖ್ಯವಾಗಿ 5ನೇ ವೇತನದಲ್ಲಿ ಆಗಿರುವ ತಾರತಮ್ಯ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮಕೈಗೊಳ್ಳುವುದು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಗೌರವ ಸಂಬಳ ನಿಗದಿ ಸೇರಿದಂತೆ ಅನೇಕ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಮೋಶಿ ಭರವಸೆ ನೀಡಿದರು.
ಬೆಂಗಳೂರು
ಶಿಕ್ಷಕರ
ಕ್ಷೇತ್ರ
ತೀವ್ರ
ಕುತೂಹಲ
ಕೆರಳಿಸಿದ್ದ
ಬೆಂಗಳೂರು
ಶಿಕ್ಷಕರ
ಕ್ಷೇತ್ರ
ಮತ್ತೊಮ್ಮೆ
ಜೆಡಿಎಸ್
ಪಾಲಾಗಿದೆ.
ಎರಡನೇ
ಬಾರಿಗೆ
ಪುಟ್ಟಣ್ಣ
ಮೇಲ್ಮನೆ
ಪ್ರವೇಶಿಸಿದ್ದಾರೆ.
ಪುಟ್ಟಣ್ಣ
ಅವರಿಗೆ
ತೀವ್ರ
ಪೈಪೋಟಿ
ನೀಡಿದ್ದ
ಎಂ.
ನೀಲಯ್ಯ
ಅವರನ್ನು
ಸೋಲಿಸುವ
ಮೂಲಕ
ಗೆಲುವಿನ
ನಗೆ
ಬೀರಿದ್ದಾರೆ.
ಮಂಗಳೂರು
ಸ್ಥಳೀಯ
ಸಂಸ್ಥೆ
ಕ್ಷೇತ್ರ
ಮಂಗಳೂರು
ಮತ್ತು
ಉಡುಪಿ
ಜಿಲ್ಲೆಯ
ಸ್ಥಳೀಯ
ಸಂಸ್ಥೆ
ಚುನಾವಣೆಯಲ್ಲಿ
ಬಿಜೆಪಿ
ಅಭ್ಯರ್ಥಿ
ಕೋಟಾ
ಶ್ರೀನಿವಾಸ
ಪೂಜಾರಿ
ಗೆಲುವು
ಸಾಧಿಸಿದ್ದಾರೆ.
ಕಾಂಗ್ರೆಸ್
ನಿತ್ಯಾನಂದ
ಮುಂಡೋಡಿ
ಅವರನ್ನು
293
ಮತಗಳ
ಅಂತರದ
ಗೆಲುವು
ಸಾಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)