ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭಾ ಚುನಾವಣೆ : ಮಂಗಳವಾರ ಸಂಜೆ ಫಲಿತಾಂಶ

By Staff
|
Google Oneindia Kannada News

ರಾಜ್ಯಸಭಾ ಚುನಾವಣೆ : ಮಂಗಳವಾರ ಸಂಜೆ ಫಲಿತಾಂಶ
ಮತದಾನ ಆರಂಭ, ಅನಂತಮೂರ್ತಿ ರಾಜಕೀಯ ಭವಿಷ್ಯ ಇಂದು ನಿರ್ಧಾರ

ಬೆಂಗಳೂರು : ರಾಜ್ಯ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಆರಂಭಗೊಂಡಿದ್ದು, ಮಂಗಳವಾರ ಸಂಜೆ 5ಕ್ಕೆ ಫಲಿತಾಂಶ ಹೊರಬೀಳಲಿದೆ. ಆ ಮೂಲಕ ಕುತೂಹಲಕ್ಕೆ ತೆರೆ ಬೀಳಲಿದೆ.

ರಾಜ್ಯ ಸಭಾ ಚುನಾವಣೆಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿವೆ. ಜೆಡಿಎಸ್‌ ತನ್ನ ಪಕ್ಷದ ಶಾಸಕರಿಗೆ ವಿಪ್‌ ನೀಡಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಎಂ.ರಾಜಶೇಖರ್‌ ಮೂರ್ತಿ ಅವರನ್ನು ಬೆಂಬಲಿಸುವಂತೆ ಜೆಡಿಎಸ್‌ ಸೂಚಿಸಿದೆ.

ರಾಜ್ಯ ಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು :

  • ಯು.ಆರ್‌.ಅನಂತಮೂರ್ತಿ(ಪಕ್ಷೇತರ)

  • ಮಲ್ಲಪ್ಪ ಚನ್ನಪ್ಪ(ಪಕ್ಷೇತರ)

  • ಕೆ.ರೆಹಮಾನ್‌ಖಾನ್‌(ಕಾಂಗ್ರೆಸ್‌)

  • ಎಂ.ರಾಜಶೇಖರ ಮೂರ್ತಿ(ಜೆಡಿಎಸ್‌)

  • ರಾಜೀವ್‌ ಚಂದ್ರಶೇಖರ್‌(ಪಕ್ಷೇತರ)

  • ಕೆ.ಬಿ.ಶಾಣಪ್ಪ(ಬಿಜೆಪಿ)
  • (ದಟ್ಸ್‌ ಕನ್ನಡ ವಾರ್ತೆ)

    ಮುಖಪುಟ / ಐಟಿ - ಬಿಟಿ

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X