ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಂಕಟಾಚಲರ ಆರೋಪ ನಿರಾಧಾರ -ಧರ್ಮಸಿಂಗ್
ವೆಂಕಟಾಚಲರ
ಆರೋಪ
ನಿರಾಧಾರ
-ಧರ್ಮಸಿಂಗ್
ಭ್ರಷ್ಟರಿಗೆ
ರಕ್ಷಣೆ
ನೀಡುವ
ಪ್ರಶ್ನೆಯೇ
ಇಲ್ಲ
ಮುಖ್ಯಮಂತ್ರಿ
ಸ್ಪಷ್ಟನೆ
ಸರ್ಕಾರ ಭ್ರಷ್ಟರ ರಕ್ಷಣೆಗೆ ನಿಂತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜ್ಯಪಾಲರ ಬಳಿಗೆ ತೆರಳುವುದಾಗಿ ವೆಂಕಟಾಚಲ ಇತ್ತೀಚೆಗೆ ಗುಡುಗಿದ್ದರು. ಅವರ ಹೇಳಿಕೆಗೆ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿರುವ ಧರ್ಮಸಿಂಗ್, ವೆಂಕಟಾಚಲರ ಹೇಳಿಕೆ ಆಧಾರರಹಿತ ಎಂದಿದ್ದಾರೆ.
ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಹಿನ್ನೆಲೆಯಲ್ಲಿ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸುವುದಾಗಿ ಅವರು ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Story first published: Friday, November 11, 2005, 23:53 [IST]