ಭಾಜಪ ಮುಖಂಡ ಬಿ.ಎಸ್.ಯಡಿಯೂರಪ್ಪ ನ್ಯಾಯಾಲಯಕ್ಕೆ ಶರಣು
ಭಾಜಪ
ಮುಖಂಡ
ಬಿ.ಎಸ್.ಯಡಿಯೂರಪ್ಪ
ನ್ಯಾಯಾಲಯಕ್ಕೆ
ಶರಣು
ಸುಪ್ರಿಂಕೋರ್ಟ್
ತೀರ್ಪು
ಕಾದು
ನೋಡಲು
ನಿರ್ಧಾರ,
ಪೋಷಕರು
ಮತ್ತು
ವಿದ್ಯಾರ್ಥಿಗಳಲ್ಲಿ
ಆತಂಕ
ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದ ನ್ಯಾಯಾಲಯ, ಫೆ.15ರೊಳಗೆ ಯಡಿಯೂರಪ್ಪ , ರಾಮಚಂದ್ರೆಗೌಡ ಮತ್ತು ಸುರೇಶ್ಕುಮಾರ್ ಅವರನ್ನು ಬಂಧಿಸುವಂತೆ ಪೋಲೀಸರಿಗೆ ಸೂಚನೆ ನೀಡಿತ್ತು. ನಗರದ ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಮೂರ್ತಿ ಗುರುಸ್ವಾಮಿ ಮುಂದೆ ಹಾಜರಾದ ಯಡಿಯೂರಪ್ಪ , ಜಾಮೀನು ನೀಡುವಂತೆ ಕೋರಿದರು. ಜಾಮೀನು ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು.
1994ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಕೋಮುಗಲಭೆಯಲ್ಲಿ, ಹಿಂದುಗಳ ಮೇಲೆ ಪೋಲೀಸರು ದೌರ್ಜನ್ಯವೆಸಗಿದ್ದಾರೆಂದು ಮುಖ್ಯಮಂತ್ರಿಗಳ ಮನೆ ಮುಂದೆ ಯಡಿಯೂರಪ್ಪ ಮತ್ತಿತರರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿನ ಗದ್ದಲದಲ್ಲಿ ಪೋಲೀಸರು ಗಾಯಗೊಂಡಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ 169ಮಂದಿ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದರು.
ಸರಕಾರ
ಪ್ರಕರಣಗಳನ್ನು
ಹಿಂದಕ್ಕೆ
ಪಡೆಯುವಂತೆ
ಯಡಿಯೂರಪ್ಪ
ಒತ್ತಾಯಿಸಿದ್ದಾರೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ