‘ಧ್ವನಿ ಪ್ರತಿಷ್ಠಾನ’ದ ಲೇಖನ ಸ್ಪರ್ಧೆಯಲ್ಲಿ ಪ್ರಭಾಕರ ಶಿಶಿಲ ಪ್ರಥಮ
‘ಧ್ವನಿ ಪ್ರತಿಷ್ಠಾನ’ದ ಲೇಖನ ಸ್ಪರ್ಧೆಯಲ್ಲಿ ಪ್ರಭಾಕರ ಶಿಶಿಲ ಪ್ರಥಮ
ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ? ಮಾರ್ಚ್ನಲ್ಲಿ ಪುಸ್ತಕ
ದ್ವಿತೀಯ ಬಹುಮಾನವನ್ನು ಕೆ.ಆರ್.ಉಮಾದೇವಿ ಉರಾಳ್- ತೀರ್ಥಹಳ್ಳಿ ಹಾಗೂ ನಾಗೇಂದ್ರ ಡೊಡ್ಡಮನಿ- ಶಿರಸಿ ಅವರು ಹಂಚಿಕೊಂಡಿರುವರು. ತೃತೀಯ ಬಹುಮಾನ ಎಲ್.ಪಿ.ಶಾಸ್ತ್ರಿ- ಬೆಂಗಳೂರು ಮತ್ತು ಯಸ್. ವಿ. ಶಂಕರಪ್ಪ - ಬೆಂಗಳೂರು ಪಡೆದುಕೊಂಡಿರುವರು.
ಬಹುಮಾನಗಳು ನಗದು ರೂ.5000, 2000, 1000, ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ತೀರ್ಪುಗಾರರ ಆಯ್ಕೆಯ ಹತ್ತು ಉತ್ತಮ ಲೇಖನ ಪುರಸ್ಕಾರವು ಡಾ. ಎಸ್.ವಿ.ಪ್ರಭಾವತಿ- ಬೆಂಗಳೂರು, ಡಾ.ಜೆ.ಎಸ್.ಅಶ್ವತ್ಕುಮಾರ್- ಮುನಿರಬಾದ್, ಯ.ರು.ಪಾಟೀಲ್-ಬೆಳಗಾವಿ, ಮೀನಾಕ್ಷಿಕಾಂತ್- ನರಸಿಂಹರಾಜಪುರ, ಬಿ.ಇಂದಿರಾ-ಬೆಂಗಳೂರು, ಪಿ.ಮಂಜುನಾಥಸ್ವಾಮಿ- ಬೆಂಗಳೂರು, ಚ.ಹ.ರಘುನಾಥ್- ಬೆಂಗಳೂರು, ಹೆಚ್.ಸುಬ್ಬರಾವ್-ದೆಹಲಿ, ಎಸ್.ಶಾಂತರಾಮ್-ಮೈಸೂರು ಹಾಗೂ ಲಕ್ಷ್ಮಣ ಟಿ. ಬಾದಮಿ- ಬಾಗಲಕೋಟೆ ಅವರಿಗೆ ಸಂದಿದೆ.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಪತ್ರಕರ್ತ ಎನ್.ಗುರುರಾಜ್ ತೀರ್ಪುಗಾರರಾಗಿ ಸಹಕರಿಸಿದ್ದರು. ಆಯ್ದ ಲೇಖನಗಳ ಸಂಕಲನ ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದು , ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು 2005ರ ಮಾರ್ಚ್ ತಿಂಗಳಲ್ಲಿ ನಡೆಸಲಾಗುವುದು ಎಂದು ಧ್ವನಿ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಪ್ರಕಾಶ್ ರಾವ್ ಪಯ್ಯಾರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications