ಕೃಷಿ ಪದವೀಧರರಿಗೆ ನಬಾರ್ಡ್ನಿಂದ ಸರಳ ಬಡ್ಡಿಯ ಸಾಲ ಯೋಜನೆ
ಕೃಷಿ ಪದವೀಧರರಿಗೆ ನಬಾರ್ಡ್ನಿಂದ ಸರಳ ಬಡ್ಡಿಯ ಸಾಲ ಯೋಜನೆ
ಕೃಷಿ ಪಧವೀದರರು ಕೃಷಿ ಪೋಷಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಲವು ಯೋಜನೆ
ಕೃಷಿ ಪಧವೀದರರು ಕೃಷಿ ಪೋಷಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ನಬಾರ್ಡ್ ಎಲ್ಲಾ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸುತ್ತೋಲೆ ಮೂಲಕ ನಿರ್ದೇಶನ ನೀಡಿದೆ.
ಆಗ್ರಿಕ್ಲಿನಿಕ್ ಮತ್ತು ಆಗ್ರಿಬಿಜಿನೆಸ್ ಕೇಂದ್ರಗಳ ಸ್ಥಾಪನೆಗಾಗಿ ರೂಪಿಸಲಾಗಿರುವ ಮರುಪಾವತಿ ಮಾಡುವ ಸಾಲ ಯೋಜನೆಯಡಿ ಸಾಲದ ಗರಿಷ್ಠ ಮೊತ್ತ ಎಷ್ಟೇ ಇದ್ದರೂ ಅದಕ್ಕೆ ಶೇಕಡಾ 5.5 ರಷ್ಟು ಮಾತ್ರ ಬಡ್ಡಿ ವಿಧಿಸಬೇಕು. ಈ ಪರಿಷ್ಕೃತ ಬಡ್ಡಿ ದರಗಳನ್ನು ಬ್ಯಾಂಕಗಳು ಪರಿಗಣನೆಗೆ ತೆಗೆದುಕೊಳ್ಳಬೇಕು. ಜತೆಗೆ ಐದು ಲಕ್ಷ ರೂ. ಗಳ ಸಾಲದ ವರೆಗೆ ಅಂಚಿನ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮನ್ನಾ ಮಾಡಿದೆ.
ಐದು ಲಕ್ಷ ರೂ. ಮೀರಿದ ಸಾಲಗಳಿಗೆ ಫಮಾರ್ಜಿನ್ ಮನಿಫ ನೆರವು ದೊರೆಯಲಿದೆ. ಈ ರೀತಿಯ ಸಾಲ ಯೋಜನೆಗಳಿಗೆ ವಾರ್ಷಿಕ ಶೇಕಡಾ 5ಕ್ಕೆ ಬದಲಾಗಿ ಶೇಕಡಾ 2 ರಷ್ಟು ಗರಿಷ್ಠ ಸೇವಾ ಶುಲ್ಕವನ್ನು ಸಂಗ್ರಹಿಸಬಹುದಾಗಿದೆ ಎಂದು ನಬಾರ್ಡ್ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಸಾಲ ಪಡೆಯಲು ಕೇಲವು ನಿಯಮಗಳು :
- ಆಗ್ರಿಕ್ಲಿನಿಕ್ ಮತ್ತು ಆಗ್ರಿಬಿಸ್ನೆಸ್ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕಾದರೆ ಕೃಷಿ ಪಧವೀದರರು ವೈಯಕ್ತಿಕ ಅಥವಾ ಜಂಟಿಯಾಗಿ ಅಥವಾ ಗುಂಪುಗಳ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ.
- ಈ ಯೋಜನೆಗಳಿಗೆ ಸಾಲ ನಿಗದಿಪಡಿಸುವಾಗ ಮೊದಲ ಆರು ತಿಂಗಳನ್ನು ಬಂಡವಾಳ ವೆಚ್ಚವೆಂದೇ ಬ್ಯಾಂಕ್ ಪರಿಗಣಿಸಬಹುದಾಗಿದೆ.
- ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ 10 ಆಗ್ರಿಕ್ಲಿನಿಕ್ ಮತ್ತು ಆಗ್ರಿಬಿಜಿನೆಸ್ ಕೇಂದ್ರಗಳ ಸ್ಥಾಪನೆಗಳ ಗುರಿ ಸಾಧಿಸಲು ಅಗತ್ಯ ಸಾಲದ ಬೆಂಬಲ ನೀಡಬೇಕು.
ಮುಖಪುಟ / ವಾರ್ತೆಗಳು
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications