ಬಂಧ ವಿಮುಕ್ತಿ : ಭಾರತೀಯ ಒತ್ತೆಯಾಳುಗಳಿಗೆ ಹೊಸ ಗಾಳಿ-ಬೆಳಕು
ಬಂಧ ವಿಮುಕ್ತಿ : ಭಾರತೀಯ ಒತ್ತೆಯಾಳುಗಳಿಗೆ ಹೊಸ ಗಾಳಿ-ಬೆಳಕು
ಹೊಸ ಪ್ರಪಂಚ ಕಂಡ ಭಾರತೀಯ ಒತ್ತೆಯಾಳುಗಳು
ಕುವೈತ್ನ ಟ್ರಾನ್ಸ್ಪೋರ್ಟ್ ಕಂಪನಿಯ ನೌಕರರಾಗಿರುವ ಈ ಮೂವರು ಸೇರಿದಂತೆ ಏಳು ಮಂದಿಯನ್ನು ಜುಲೈ 21ರಂದು ‘ಇಸ್ಲಾಮಿಕ್ ಸೀಕ್ರೆಟ್ ಆಮಿ ಹೋಲ್ಡರ್ಸ್ ಆಫ್ ಬ್ಲಾಕ್ ಬ್ಯಾನರ್ಸ್’ ಎಂಬ ಸಂಘಟನೆ ಅಪಹರಿಸಿತ್ತು. ಬುಧವಾರ ಬಿಡುಗಡೆಯಾದ ಭಾರತೀಯರು ಕುವೈತ್ನ ಭಾರತೀಯ ದೂತವಾಸ ಕಚೇರಿಯಲ್ಲಿ ತಂಗಿದ್ದು, ತಾಯ್ನಾಡು ಮತ್ತು ಕುಟುಂಬದವರನ್ನು ಸೇರುವ ಹಂಬಲ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕುವೈತ್ ಏರಲೈನ್ಸ್ ಮೂಲಕ ಭಾರತಕ್ಕೆ ಆಗಮಿಸಲಿರುವ ತಿಲಕರಾಜ್, ಅಂತರ್ಯಾಮಿ ಮತ್ತು ಸುಖ್ದೇವ ಸಿಂಗ್ ಬಿಡುಗಡೆಗಾಗಿ ಉಗ್ರರಿಗೆ 5,00,000 ಡಾಲರ್ಗಳನ್ನು ಕೆಜಿಎಲ್ ಕಂಪನಿ ಖರ್ಚಮಾಡಿದೆ. ತನ್ನ ನೌಕರರಿಗೆ ದೀರ್ಘರಜೆ ನೀಡಿದೆ. ಅಲ್ಲದೇ ಕೆಲಸಕ್ಕೆ ಮರಳಬೇಕೇ, ಬೇಡವೇ ಎಂದು ನಿರ್ಣಯಿಸುವ ಅಧಿಕಾರವನ್ನೂ ಸಹಾ ಅವರಿಗೆ ನೀಡಿದೆ. ಸೆರೆವಾಸದಲ್ಲಿ ಚಿತ್ರಹಿಂಸೆ ಗುರಿಯಾಗಿದ್ದ ಈ ಭಾರತೀಯರು ಬಿಡುಗಡೆಗೊಂಡು ತವರು ಸೇರಿದ್ದಾರೆ.
(ಏಜೆನ್ಸಿಸ್)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications