ಕರ್ನಾಟಕದ ಮನವಿ ಆಲಿಸಿದ ಗೋವಾ: ವಾಸ್ಕೋ ಕಾರ್ಯಾಚರಣೆ ಸ್ಥಗಿತ
ಕರ್ನಾಟಕದ
ಮನವಿ
ಆಲಿಸಿದ
ಗೋವಾ:
ವಾಸ್ಕೋ
ಕಾರ್ಯಾಚರಣೆ
ಸ್ಥಗಿತ
ಗೋವಾ
ಸರಕಾರಕ್ಕೆ
ಪಾಠ
ಕಲಿಸಲು
ಬೆಳಗಾವಿ
ಕನ್ನಡ
ಸಂಘಟನೆಗಳ
ಚಿಂತನೆ
ಕಳೆದ ಮೂರು ದಿನದಿಂದ ಸೂರು ಕಳೆದುಕೊಂಡವರ ಗತಿ ಅಧೋಗತಿಯಾಗಿದೆ. ಬೀದಿ ಪಾಲಾದವರಿಗೆ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಅವರು ತೀವ್ರವಾಗಿ ಸುರಿಯುತ್ತಿರುವ ಮಳೆಯಲ್ಲಿ ಸೊರಗಿದ್ದಾರೆ. ಹೊಟ್ಟೆಗೆ ಊಟವಿಲ್ಲದೆ ದಿಕ್ಕೆಟ್ಟು ಹೋಗಿದ್ದಾರೆ.
ಪ್ರಸ್ತುತ ಕಾರ್ಯಚರಣೆ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. ಇನ್ನೆರಡು ದಿನಗಳಲ್ಲಿ ಸರಕಾರ ಮತ್ತೆ ಆರಂಭಿಸಬಹುದು ಎಂದು ಸ್ಥಳೀಯ ಕನ್ನಡ ಸಂಘಟನೆಗಳು ಸಂಶಯ ವ್ಯಕ್ತಪಡಿಸಿವೆ. ಉತ್ತರ ಕರ್ನಾಟಕ ಮತ್ತು ಗೋವಾದ ಕನ್ನಡ ಪರ ಸಂಘಟನೆಗಳು ಈ ನಿರಾಶ್ರಿತರ ಸಹಾಯಕ್ಕೆ ನೆರವಾಗುವಂತೆ ಜನತೆಗೆ ಮನವಿ ಮಾಡಿವೆ.
ಈ ನಡುವೆ ತೀವ್ರ ಕೋಪಗೊಂಡಿರುವ ಬೆಳಗಾವಿ ಕನ್ನಡ ಸಂಘಟನೆಗಳು ಗೋವಾಕ್ಕೆ ಸರಾಬರಾಜು ಆಗುತ್ತಿರುವ ಅಗತ್ಯ ವಸ್ತುಗಳನ್ನು ತಡೆಹಿಡಿಯಲು ಚಿಂತನೆ ನಡೆಸಿವೆ. ಆ ಮೂಲಕ ಗೋವಾ ಸರಕಾರಕ್ಕೆ ಬಿಸಿ ಮುಟ್ಟಿಸಲು ಅವರು ನಿರ್ಧರಿಸುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಗೋವಾ:ನೆಲೆ
ಕಳಕೊಂಡ
ನೂರಾರು
ಕನ್ನಡಿಗರು!
ರಾಜ್ಯಗಮನಿಸುತ್ತಿದೆ
ಗೋವಾ
ಸರ್ಕಾರದ
ಕ್ರಮ
:
ಸಹಸ್ರಾರು
ಕನ್ನಡಿಗರು
ಬೀದಿ
ಪಾಲು
ಮುಖಪುಟ / ವಾರ್ತೆಗಳು