ವಿಧಿ ವಿಪರೀತ ವಿಧಿ ಆಘಾತ.... ಸೆರೆಮನೇಲಿ ಸದ್ದಾಂ 67ನೇ ಬರ್ತಡೇ
ವಿಧಿ ವಿಪರೀತ ವಿಧಿ ಆಘಾತ.... ಸೆರೆಮನೇಲಿ ಸದ್ದಾಂ 67ನೇ ಬರ್ತಡೇ
ರೆಡ್ಕ್ರಾಸ್ ತಂಡದಿಂದ ಸದ್ದಾಂ ಭೇಟಿ, ಇರಾಕ್ನಲ್ಲಿ ಮುಂದುವರಿದ ಆರಾಜಕತೆ
ಸದ್ದಾಂ ಅಮೇರಿಕಾ ಮಿತ್ರಪಡೆಯ ಬಂಧನದಲ್ಲಿದ್ದಾರೆ. ಆದರೆ ಅವರ ಅನುಯಾಯಿಗಳು ಅಮೇರಿಕಾ ಮಿತ್ರಪಡೆಗಳ ವಿರುದ್ಧದ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಸದ್ದಾಂ ಬಂಧನದಿಂದ ಮಿತ್ರಪಡೆಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಇದರಿಂದ ಹಿನ್ನಡೆಯೇ ಉಂಟಾಯಿತು.
ಈ ನಡುವೆ ಅಮೇರಿಕಾ ಆಕ್ರಮಣ ಸಂದರ್ಭದಲ್ಲಿ ಬಂಧಿತರಾಗಿರುವ ಯುದ್ಧ ಕೈದಿಗಳನ್ನು ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಸೆರೆಮನೆಯಲ್ಲಿ ಭೇಟಿ ಮಾಡಿದೆ. ಈ ರೆಡ್ ಕ್ರಾಸ್ ತಂಡವು ಗುಪ್ತ ತಾಣದಲ್ಲಿ ಇರಿಸಲಾಗಿರುವ ಸದ್ದಾಂ ಹುಸೇನ್ರನ್ನು ಸಹ ಸಂಪರ್ಕಿಸಿದೆ.
ಕಳೆದ ಡಿಸೆಂಬರ್ನಲ್ಲಿ ಅಡಗುತಾಣದಲ್ಲಿದ್ದ ಸದ್ದಾಂರನ್ನು ಬಂಧಿಸಲಾಗಿತ್ತು. ಆದರೆ ಅಮೇರಿಕಾ ಮಿತ್ರ ಪಡೆಗಳ ಆಕ್ರಮಣದಿಂದ ಉಂಟಾಗಿರುವ ಕಲಹವನ್ನು 1,50,000 ಸೈನಿಕ ಬಲದಿಂದ ಶಮನ ಮಾಡಲು ಸಾಧ್ಯವಾಗುತ್ತಿಲ್ಲ. ಇರಾಕ್ ಈಗ ಅರಾಜಕತೆಗೆ ತಲುಪಿದೆ.
ಸದ್ದಾಂ ನೀಡಿದ ಸಂದೇಶವನ್ನು ಅವರ ಪುತ್ರಿಯರಾದ ರಗ್ಗಾದ್ ಮತ್ತು ರಾನಾ ಅವರಿಗೆ ತಲುಪಿಸಲಾಗಿದೆ. ಇದಕ್ಕೆ ಮುನ್ನ ಮಿಲಿಟರಿ ಪಡೆ ಸಂದೇಶವನ್ನು ಪರಿಶೀಲನೆ ನಡೆಸಿದೆ. ಇದು ನಾವು ಅವರನ್ನು ಎರಡನೇ ಬಾರಿ ಸಂಪರ್ಕಿಸಿರುವುದು. ಈ ಹಿಂದೆ ಫೆ.21ರಂದು ಸದ್ದಾಂರನ್ನು ಭೇಟಿಯಾಗಿದ್ದೆವು ಎಂದು ರೆಡ್ ಕ್ರಾಸ್ ಸಂಸ್ಥೆಯ ವಕ್ತಾರೆ ಡೌಮಿನಿ ಹೇಳಿದ್ದಾರೆ.
ಪ್ರಸ್ತುತ ಸದ್ದಾಂ ಪುತ್ರಿಯರು ಜೋರ್ಡಾನ್ನಲ್ಲಿದ್ದಾರೆ. ಪುತ್ರರೀರ್ವರು ಅಮೇರಿಕಾ ಮಿತ್ರ ಪಡೆಯ ದಾಳಿಯಲ್ಲಿ ಹತರಾಗಿದ್ದಾರೆ.
(ಎಎಫ್ಪಿ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications