ಕ್ರಿಕೆಟ್ಟನ್ನು ಮೀರಿ ಭಾರತ- ಪಾಕ್ ಬಾಂಧವ್ಯದ ವಾಜಪೇಯಿ ಕನಸು
ಕ್ರಿಕೆಟ್ಟನ್ನು
ಮೀರಿ
ಭಾರತ-
ಪಾಕ್
ಬಾಂಧವ್ಯದ
ವಾಜಪೇಯಿ
ಕನಸು
ಕ್ರಿಕೆಟ್
ಶಾಂತಿಯುತ
ವಾತಾವರಣದಲ್ಲಿ
ನಡೆಯುತ್ತಿದೆ.
ನಿಜವಾದ
ಸಮಸ್ಯೆ
ಭಯೋತ್ಪಾದನೆ
ಕ್ರಿಕೆಟ್ ಶಾಂತಿಯುತ ವಾತಾವರಣದಲ್ಲಿ ನಡೆಯುತ್ತಿದೆ. ಆದರೆ ನಿಜವಾದ ಸಮಸ್ಯೆ ಇರುವುದು ಭಯೋತ್ಪಾದನೆಯಲ್ಲಿ. ಅದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿದೆ. ಅದಕ್ಕಾಗಿ ಕ್ರಿಕೆಟ್ನ್ನೂ ಮೀರಿ ಎರಡೂ ದೇಶಗಳು ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ವಾಜಪೇಯಿ ಹೇಳಿದರು.
ನಾವು ಬಾಂಬ್ಗಳಿಂದ ಆಟ ಶುರು ಮಾಡಿದ್ದೇವೆ. ಈಗ ಕ್ರಿಕೆಟ್ಗೆ ಬಂದು ಮುಟ್ಟಿದ್ದೇವೆ. ಇನ್ನು ಇದಕ್ಕಿಂತ ಮುಂದಿನ ಹಂತದ ಕುರಿತು ಕಾರ್ಯತಂತ್ರ ಮಂದುವರಿಸಬೇಕಾಗಿದೆ ಎಂದರು.
ಭಾರತದ ಇಂದಿನ ಸಮಸ್ಯೆಗಳಿಗೆಲ್ಲ ಹಿಂದಿನ ಕಾಂಗೈ ಆಡಳಿತ ಕಾರಣ ಎಂದು ಹೇಳಿದ ಅವರು ನದಿ ಜೋಡಣೆಯಂತಹ ಮಹತ್ತರ ಕಾರ್ಯಗಳನ್ನು ನಾವು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಮರಳಿ ಅಧಿಕಾರಕ್ಕೆ ಬರುವ ಭರವಸೆಯನ್ನು ವ್ಯಕ್ತಪಡಿಸಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು