ಅಮರನಾಥ ಶೆಟ್ಟಿ ಸಹಿತ 19 ಮಂದಿ ಚುನಾವಣೆ ಸ್ಪರ್ಧೆಗೆ ಅನರ್ಹ
ಅಮರನಾಥ ಶೆಟ್ಟಿ ಸಹಿತ 19 ಮಂದಿ ಚುನಾವಣೆ ಸ್ಪರ್ಧೆಗೆ ಅನರ್ಹ
ಪ್ರಜಾಪ್ರತಿನಿಧಿ ಕಾಯಿದೆ11 ನೇ ಎ ಕಲಮ್ಮಿನಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕಿತ್ತು.
ಪ್ರಜಾಪ್ರತಿನಿಧಿ ಕಾಯಿದೆ11 ನೇ ಎ ಕಲಮ್ಮಿನಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕಿತ್ತು. ನಿಗದಿತ ಅವಧಿಯಲ್ಲಿ ಸಲ್ಲಿಸದ ಅಭ್ಯರ್ಥಿಗಳನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸುವ ಅಧಿಕಾರವನ್ನು ಆಯೋಗ ಹೊಂದಿದೆ. ಆದರಂತೆ 19 ಮಂದಿಯನ್ನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಯೋಗ ನಿರ್ದೇಶಿಸಿದೆ. ದೇಶದಲ್ಲಿ ಒಟ್ಟು 3,300 ಮಂದಿಯನ್ನು ಅನರ್ಹಗೊಳಿಸಲಾಗಿದೆ.
ಕ್ರಿಮಿನಲ್ ಆರೋಪ ಹೊಂದಿದ ಅಥವಾ ಅಕ್ರಮ ಅಪರಾಧ ಎಸಗಿದ ಅಭ್ಯರ್ಥಿಗಳನ್ನು ಕೂಡಾ ಅನರ್ಹಗೊಳಿಸಲು ಆಯೋಗಕ್ಕೆ ಅಧಿಕಾರವಿದೆ. ಆದರೆ ಅಂತಹ ಅಭ್ಯರ್ಥಿಗಳು ರಾಷ್ಟ್ರಪತಿಗೆ ಮೇಲ್ಮನವಿ ಸಲ್ಲಿಸಬಹುದು. ಆರೋಪ ಸಾಬೀತಾದಲ್ಲಿ 6 ವರ್ಷಗಳ ಕಾಲ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ.
ಕರ್ನಾಟಕದಲ್ಲಿ ಅನರ್ಹಗೊಂಡ ಅಭ್ಯರ್ಥಿಗಳು
| ಅಭ್ಯರ್ಥಿ | ವಿಧಾನ ಸಭೆ ಕ್ಷೇತ್ರ | ಅಮಾನತು ಅಂತ್ಯಗೊಳ್ಳುವ ದಿನಾಂಕ |
| ಬಡಿಗೆ ಅಣ್ಣಪ್ಪ ತಮ್ಮಣ್ಣ | ಕಾಗವಾಡ | 7.6. 2004 |
| ಎ.ಬುಗ್ಗಯ್ಯ | ಗುರುಮಿಟ್ಕಲ್ | 7.6. 2004 |
| ವಿಶ್ವನಾಥ ಮಾಲಕಪ್ಪ | ಚಿತ್ತಾಪುರ | 7.8. 2004 |
| ಜಿ.ರಾಮಪ್ಪ | ಹೊಳಲ್ಕೆರೆ | 7.8. 2004 |
| ಬಿ.ಶಿವನಂಜಪ್ಪ | ಗುಬ್ಬಿ | 7.8. 2004 |
| ಭೀಮಣ್ಣ ಕೊಳ್ಳೆ | ಭಾಲ್ಕಿ | 8.10. 2004 |
| ಪಾಯ್ಗೆ ವೈಜನಾಥ್ | ಹುಲಸೂರು (ಮೀಸಲು) | 8.10. 2004 |
| ಎಚ್ ಮಹದೇವಿ | ಹುಲಸೂರು | 8.10. 2004 |
| ರಾಜೇಂದ್ರ ಗೋಪು ಚೌಹಾಣ್ | ಹುಲಸೂರು | 8.10. 2004 |
| ವಿಠ್ಠಲ್ ಸಿಪ್ಪಿಕ್ಕರ್ | ಹುಲಸೂರು | 8.10. 2004 |
| ಎಂ.ಎ.ಹನನ್ ಮಾಲಿಕ್ | ಬೀದರ್ | 8.10. 2004 |
| ಅಬೂಬಕರ್ ಕೆಂಜಾಲ್ | ಸುರತ್ಕಲ್ | 8.10. 2004 |
| ಹಾಲಪ್ಪ ದಾಸನ್ನರ | ಹೊನ್ನಾಳಿ | 8.10. 2004 |
| ಅಮರನಾಥ ಶೆಟ್ಟಿ | ಮೂಡಬಿದಿರೆ | 7.11. 2004 |
| ಕೆ.ಎಚ್.ಹನುಮಂತೇಗೌಡ | ತುರುವೇಕೆರೆ | 7.12. 2004 |
| ಬಿ.ಜಿ.ಪೆರಿರಾ | ಮೂಡಬಿದರೆ | 7.12. 2004 |
| ಅಷ್ಟುದ್ದೀನ್ | ಹುಮ್ನಾಬಾದ್ | 8.12. 2004 |
| ಚೆನ್ನ ಬಸವಾನಂದ ಸ್ವಾಮಿ | ಹುಮ್ನಾಬಾದ್ | 8.12. 2004 |
| ಎಂ.ಜಿ. ದಯಾನಂದ್ ರಂಜೋಲ್ಕೆನಿ | ಹುಮ್ನಾಬಾದ್ | 8.12. 2004 |
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications