‘ಸಂಚಯ’ ಬಳಗದಿಂದ ಜ.31ರಂದು ಕವಿದಿನವಾಗಿ ಬೇಂದ್ರೆ ಜನ್ಮದಿನ
‘ಸಂಚಯ’ ಬಳಗದಿಂದ ಜ.31ರಂದು ಕವಿದಿನವಾಗಿ ಬೇಂದ್ರೆ ಜನ್ಮದಿನ
ಸಂಚಯ ಸಾಹಿತ್ಯ ಸ್ಪರ್ಧೆ ಫಲಿತಾಂಶ
ಕಾವ್ಯಸ್ಪರ್ಧೆ ಬಹುಮಾನಿತರು : ಉಗಮ ಶ್ರೀನಿವಾಸ (ಶಿವಮೊಗ್ಗ), ವಿಭಾ (ಬಾಗಲಕೋಟೆ), ರೋಸಿ ಶೈಲೇಶ್ (ಬೆಂಗಳೂರು), ಸುನಂದಾ ಪ್ರಕಾಶ ಕಡಮೆ (ಹುಬ್ಬಳ್ಳಿ), ಎ.ರಾಧಾಕೃಷ್ಣ (ಬಂಟ್ವಾಳ), ಮನೋಹರ ಜನ್ನು (ದಾಂಡೇಲಿ), ಅನಂತ ಹುದೆಂಗಜೆ (ದ.ಕ.), ಜ್ಯೋತಿ ಗುರುಪ್ರಸಾದ್ (ಕಾರ್ಕಳ).
ಕಥಾಸ್ಪರ್ಧೆ ಬಹುಮಾನಿತರು : ಪರಮೇಶ್ವರ ಪುರಾಣಿಕ. ಮೆಚ್ಚುಗೆ ಪಡೆದವರು : ವೆಂಕಟಾಚಲ (ಸರ್ಜಾಪುರ, ಬೆಂಗಳೂರು ಗ್ರಾ.), ಪ್ರಭಾಕರ ತಾಮ್ರಗೌರಿ (ಗೋಕರ್ಣ), ಚಂಪಾವತಿ ನಾವದಗಿ (ಬೆಂಗಳೂರು), ಚಂದ್ರಮ್ಮ (ಬೆಂಗಳೂರು), ನಿರ್ಮಲ ಎಸ್.ಖಟಾವ್ಕರ್ (ಬೆಂಗಳೂರು) ಪಿ.ಶ್ರೀಮತಿದೇವಿ, ಮೂಡುಮರ್ನಾಡು (ಕಾರ್ಕಳ).
ಜನವರಿ 31ರ ಕವಿದಿನದ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಚಯ ಸಂಪಾದಕ ಡಿ.ವಿ.ಪ್ರಹ್ಲಾದ್ ದಟ್ಸ್ಕನ್ನಡ.ಕಾಂಗೆ ತಿಳಿಸಿದ್ದಾರೆ.
ಕವಿದಿನ : ಜನವರಿ 31 ರಂದು ವರಕವಿ ಬೇಂದ್ರೆ ಅವರ ಜನ್ಮದಿನ. ಕಳೆದ ಕೆಲವು ವರ್ಷಗಳಿಂದ ‘ಸಂಚಯ’ ಸಾಂಸ್ಕೃತಿಕ ಪತ್ರಿಕೆ ಬೇಂದ್ರೆ ಅವರ ಜನ್ಮದಿನವನ್ನು ಕವಿದಿನವನ್ನಾಗಿ ಆಚರಿಸುತ್ತಿದ್ದು , ಈ ಬಾರಿಯೂ ಕವಿದಿನವನ್ನು ಆಚರಿಸಲಿದೆ.
ಬೆಂಗಳೂರಿನ ನರಸಿಂಹರಾಜ ಕಾಲೊನಿಯ ಬಿಎಂಶ್ರೀ ಕಲಾಭವನದಲ್ಲಿ ಸಂಚಯ ಬಳಗದ ಕವಿದಿನ ಸಮಾರಂಭ ಜ.31ರ ಶನಿವಾರ ಸಂಜೆ 6.15ಕ್ಕೆ ನಡೆಯಲಿದೆ. ಹಿರಿಯ ಕವಿ ಡಾ.ಬಿ.ಸಿ.ರಾಮಚಂದ್ರಶರ್ಮ ಕವಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಹುಮಾನಿತ ಕವಿ-ಕಥೆಗಾರರಿಗೆ ಬಹುಮಾನಗಳನ್ನು ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಪ್ರೊ.ಎಸ್.ಆರ್.ಮಳಗಿ ಅವರನ್ನು ಸಂಚಯ ಬಳಗ ಗೌರವಿಸಲಿದೆ.
ಸಂಚಯ ಬಳಗದ ದೂರವಾಣಿ : 080- 26791925, 26614510.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications