ಲಾಲ್ಬಾಗ್ನಲ್ಲೊಂದು ಹೊಟೇಲು ಕಟ್ಟಿ- ಮುಖ್ಯಮಂತ್ರಿ ಕೃಷ್ಣ
ಲಾಲ್ಬಾಗ್ನಲ್ಲೊಂದು ಹೊಟೇಲು ಕಟ್ಟಿ- ಮುಖ್ಯಮಂತ್ರಿ ಕೃಷ್ಣ
ಆದಷ್ಟು ಬೇಗ ಲಾಲ್ಬಾಗ್ನಲ್ಲೊಂದು ಕೆಫೆ ತಲೆಯೆತ್ತಲಿದೆ
ಬಹುಶಃ 2004ನೇ ಇಸವಿಯ ಜನವರಿ ಅಥವಾ ಫೆಬ್ರವರಿಯಲ್ಲಿ ಇಲ್ಲೊಂದು ಕೆಫೆ ತಲೆಯೆತ್ತಲಿದೆ. ಇತ್ತೀಚೆಗೆ ಲಾಲ್ಬಾಗ್ ಕಂಡ ಮುಖ್ಯಮಂತ್ರಿ ಕೃಷ್ಣ ಹೊಟೇಲೊಂದು ಬೇಕು ಅನ್ನಿಸಿದ್ದೇ ತಡ, ಅಲ್ಲಿನ ಸಿಬ್ಬಂದಿಗೆ ಅದನ್ನು ಕಟ್ಟುವಂತೆ ಆದೇಶಿಸಿದರು.
ಲಾಲ್ಬಾಗ್ನಲ್ಲಿ ಮೊದಲೂ ಒಂದು ಹೊಟೇಲ್ ಇತ್ತು. ಗ್ಲಾಸ್ಹೌಸ್ ಮುಂಭಾಗದಲ್ಲಿ ಈಗ ಉಪ ನಿರ್ದೇಶಕರ ಕಚೇರಿ ಇರುವ ಜಾಗದಲ್ಲೊಂದು ಪುಟ್ಟ ಹೊಟೇಲ್ ಇತ್ತು. ಆಮೇಲೆ ಅದನ್ನು ಗುಡ್ಡದ ಮೇಲಿದ್ದ ಇನ್ನೊಂದು ಕಟ್ಟಡಕ್ಕೆ ವರ್ಗಾಯಿಸಲಾಯಿತು. ಆಮೇಲೆ ಅದು ಫೀಲ್ಡ್ ಇನ್ಫರ್ಮೇಷನ್ ಕಟ್ಟಡವಾಗಿ ಪರಿವರ್ತಿತವಾಯಿತು. ಪರಿಸರ ಹಾಳುಮಾಡುತ್ತದೆ ಎಂಬ ನೆಪವೊಡ್ಡಿ ಹೊಟೇಲನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಈಗ ಅದೇ ಫೀಲ್ಡ್ ಇನ್ಫರ್ಮೇಷನ್ ಕಟ್ಟಡದ ಜಾಗದಲ್ಲಿ ಹೊಟೇಲ್ ಮಾಡಿ ಅಂತ ಕೃಷ್ಣ ಹೇಳಿದ್ದಾರೆ.
ಮುಂದಿನ ಬೇಸಗೆ ರಜೆಯಲ್ಲಿ ನೀವು ಲಾಲ್ಬಾಗ್ಗೆ ಹೋದರೆ, ಪ್ರಾಯಶಃ ಅಲ್ಲೊಂದು ಚೆಂದದ ಕೆಫೆ ತಲೆಯೆತ್ತಿರಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications