ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಬಸವಂತಪ್ಪ ಆಯ್ಕೆ
ಧಾರವಾಡ
ಜಿಲ್ಲಾಪಂಚಾಯಿತಿ
ಅಧ್ಯಕ್ಷರಾಗಿ
ಬಸವಂತಪ್ಪ
ಆಯ್ಕೆ
ಉಪಾಧ್ಯಕ್ಷೆಯಾಗಿ
ಪರಿಶಿಷ್ಟ
ಮಹಿಳೆ
ಅಕ್ಕವ್ವ
ಲಮಾಣಿ
ಜಿಲ್ಲಾಧಿಕಾರಿ ಕಪಿಲಮೋಹನ್ ಅವರು ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಸವಂತಪ್ಪ ತಿಪ್ಪಣ್ಣ ಗುಡದರಿ, ಸಿ. ಎನ್. ಶ್ಯಾಗೋಟಿ, ಎಸ್. ಕೆ. ಸೊಟ್ಟಮ್ಮನವರ, ಶಾಂತಪ್ಪ ಗೋನಾಳ ಹಾಗೂ ಈರಮ್ಮ ಕುಂದಗೋಳ ಸೇರಿದಂತೆ ಐವರು ನಾಮಪತ್ರ ಸಲ್ಲಿಸಿದ್ದರು.
ಆದರೆ ಕೊನೆ ಗಳಿಗೆಯಲ್ಲಿ ಬಸವಂತಪ್ಪ ಅವರ ಪರವಾಗಿ ಉಳಿದ ನಾಲ್ವರು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದರು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದು, ಹಿಂದೆ ಅಧ್ಯಕ್ಷರಾಗಿದ್ದ ಅಕ್ಕವ್ವ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, January 24, 2003, 5:30 [IST]