ಬಾಣ- ಬಿರುಸುಗಳ ಚಿತ್ತಾರದಾಟದೊಂದಿಗೆ ಮುಗಿದ ಹಂಪಿ ಉತ್ಸವ
ಬಾಣ- ಬಿರುಸುಗಳ ಚಿತ್ತಾರದಾಟದೊಂದಿಗೆ ಮುಗಿದ ಹಂಪಿ ಉತ್ಸವ
ಮುಂದಿನ ವರ್ಷದಿಂದ 5 ದಿನಗಳ ಅವಧಿಯ ಹಂಪಿ ಉತ್ಸವ ನಡೆಸಲು ತೀರ್ಮಾನ
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸಮಾರೋಪ ಸಮಾರಂಭದಲ್ಲಿ ಆಡಿದ ಮಾತುಗಳ ನಂತರ ಆಗಸದಲ್ಲಿ ಚಂದಿರ ಬಂದ. ಬಂಡೆಗಳ ಮೇಲಿರಿಸಿದ್ದ ದೀಪಗಳ ಬೆಳಕು ಹಾಗೂ ತಿಂಗಳ ಕಾಂತಿ ಇಡೀ ವಾತಾವರಣಕ್ಕೆ ಕಳೆ ಕೊಟ್ಟಿತ್ತು. ಇಂಥಾ ಬೆಳಕಿನಂಗಳದಲ್ಲಿ ಬಾಣ ಬಿರುಸುಗಳ ಭರಾಟೆ. ಚಿತ್ತಾರ ಬಿಡಿಸುವ ವಿವಿಧ ನಮೂನೆಯ ಬಾಣ ಬಿರುಸುಗಳು ಆಕಾಶದತ್ತ ಹಾಕಿ ಬೆಳಕಿನ ಕಿಡಿಗಳನ್ನು ಸಿಡಿಸಿದವು.
ಅದೇ ವೇಳೆಗೆ ಇನ್ನೊಂದು ಕಡೆ ಶಾಸ್ತ್ರೀಯ- ಸಂಗೀತ ನೃತ್ಯದ ರಸದೌತಣ. ಹೊರಗೆ ನಕ್ಷತ್ರ, ಚಕ್ರ ಇತ್ಯಾದಿ ನಮೂನೆಯ ಪಟಾಕಿಯ ಸಿಡಿ. ಇಷ್ಟೆಲ್ಲ ಮಧುರ ಕ್ಷಣಗಳನ್ನು ಸುಮಾರು 50 ಸಾವಿರ ಮಂದಿ ಕಣ್ಣುತುಂಬಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಖರ್ಗೆ , ಮುಂದಿನ ವರ್ಷದಿಂದ 5 ದಿನಗಳ ಕಾಲ ಹಂಪಿ ಉತ್ಸವವನ್ನು ಆಚರಿಸಲು ತೀರ್ಮಾನಿಸಿರುವುದಾಗಿಯೂ, ಅದಕ್ಕೆ ಕೇಂದ್ರ ಸರ್ಕಾರದ ಅನುದಾನವನ್ನು ಕೋರಿರುವುದಾಗಿಯೂ ಹೇಳಿ, ಸಂತೋಷದ ಸುದ್ದಿ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications