ಆರ್ಥಿಕ ಏರುಮುಖ : ‘ಕಾಸು ಬಾಸು’ ಹಾದಿಯಲ್ಲಿ ಕರ್ನಾಟಕ
ಆರ್ಥಿಕ ಏರುಮುಖ : ‘ಕಾಸು ಬಾಸು’ ಹಾದಿಯಲ್ಲಿ ಕರ್ನಾಟಕ
‘2005- 06 ರ ಹೊತ್ತಿಗೆ ರಾಜ್ಯದ ವಿತ್ತೀಯ ಕೊರತೆ 3% ತಗ್ಗಲಿದೆ’
ಬೆಂಗಳೂರು ಪ್ರೆಸ್ ಕ್ಲಬ್ ಬುಧವಾರ (ನ. 05) ಆಯೋಜಿಸಿದ್ದ ಸುದ್ದಿ ಸಂದರ್ಶನದಲ್ಲಿ ಅವರು ಮಾತಾಡುತ್ತಿದ್ದರು. ಅಂಕಿ- ಅಂಶಗಳಿಗೇ ಜೋತು ಬಿದ್ದು ಕೃಷ್ಣ ಹೇಳಿದ್ದಿಷ್ಟು-
- ಕಳೆದ ಕೆಲವು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ಇವತ್ತು 14 ಸಾವಿರ ಕೋಟಿಗೂ ಹೆಚ್ಚು ಸಾಫ್ಟ್ವೇರ್ ಉತ್ಪನ್ನಗಳು ರಾಜ್ಯದಿಂದ ರಫ್ತಾಗುತ್ತಿದ್ದು, ಈ ಕ್ಷೇತ್ರದಲ್ಲಿ ಕರ್ನಾಟಕವೇ ನಂಬರ್ ಒನ್.
- 2008ನೇ ಇಸವಿ ಹೊತ್ತಿಗೆ 10 ಲಕ್ಷ ಐಟಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
- ತಮಿಳುನಾಡು ಹಾಗೂ ಆಂಧ್ರಪ್ರದೇಶದ ಒಟ್ಟು ಸಾಫ್ಟ್ವೇರ್ ರಫ್ತಿನ ಪ್ರಮಾಣಕ್ಕಿಂತ ನಮ್ಮ ರಾಜ್ಯದ್ದು ಹೆಚ್ಚಾಗಿದೆ. ದೇಶದ ಉತ್ತರ ಭಾಗಗಳ ಎಲ್ಲಾ ರಾಜ್ಯಗಳ ರಫ್ತಿನ ಸರಕಿಗಿಂತ ಕೂಡ ಇದು ಹೆಚ್ಚು.
- ಇನ್ನು ಎಂಟು ವರ್ಷಗಳಲ್ಲಿ ಕರ್ನಾಟಕದಿಂದ 50 ಸಾವಿರ ಕೋಟಿ ರುಪಾಯಿ ಬೆಲೆಯ ಸಾಫ್ಟ್ವೇರ್ ಉತ್ಪನ್ನಗಳು ರಫ್ತಾಗಲಿವೆ.
- ರಾಜ್ಯದ ವಿತ್ತೀಯ ಕೊರತೆಯ ಪ್ರಮಾಣ 2005- 06ನೇ ಇಸವಿಯ ಹೊತ್ತಿಗೆ ಪ್ರತಿಶತ 3 ರಷ್ಟು ಕಡಿಮೆಯಾಗಲಿದೆ.
- ತೆರಿಗೆ ಸಂಗ್ರಹಣೆ 20 ರಿಂದ 22 ಪ್ರತಿಶತ ಹೆಚ್ಚಾಗಿದೆ. ಪ್ರಸಕ್ತ ವಿತ್ತ ವರ್ಷದಲ್ಲಿ 8 ಸಾವಿರ ಕೋಟಿ ರುಪಾಯಿ ತೆರಿಗೆ ಸಂಗ್ರಹಣೆಯ ಗುರಿಯಿದ್ದು, ಈಗಾಗಲೇ 4, 197 ಕೋಟಿ ರುಪಾಯಿ ಸಂಗ್ರಹವಾಗಿದೆ. ರಾಜ್ಯ ಈಗ ಆರ್ಥಿಕವಾಗಿ ಸಾಕಷ್ಟು ಏರುಗತಿಯಲ್ಲಿದೆ.
ಮುಖಪುಟ / ಕೃಷ್ಣಗಾರುಡಿ
More From
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications