ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಳಬಾಳು ಸ್ವಾಮೀಜಿಗೆ ನ್ಯೂಯಾರ್ಕ್‌ನ ಶಾಂತಿದೂತ ಪ್ರಶಸ್ತಿ

By Staff
|
Google Oneindia Kannada News

ತರಳಬಾಳು ಸ್ವಾಮೀಜಿಗೆ ನ್ಯೂಯಾರ್ಕ್‌ನ ಶಾಂತಿದೂತ ಪ್ರಶಸ್ತಿ
ಸ್ವಾಮೀಜಿಯ ಶಾಂತಿ ಸ್ಥಾಪನೆ ಕೆಲಸಕ್ಕೆ ಸಂದ ಗೌರವ

ಸಿರಿಗೆರೆ : ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಪ್ರತಿಷ್ಠಿತ ಶಾಂತಿ ದೂತ ಪ್ರಶಸ್ತಿ ಲಭಿಸಿದೆ. ನ್ಯೂಯಾರ್ಕ್‌ನ ಇಂಟರ್‌ ರಿಲೀಜಿಯಸ್‌ ಅಂಡ್‌ ಇಂಟರ್‌ನ್ಯಾಷನಲ್‌ ಫೆಡರೇಷನ್‌ ಫಾರ್‌ ವರ್ಲ್ಡ್‌ಪೀಸ್‌ ಸಂಸ್ಥೆ ಈ ಪ್ರಶಸ್ತಿ ಪ್ರಕಟಿಸಿದೆ. ಕೋಮುಗಲಭೆ ಹತ್ತಿಕ್ಕಿ, ಶಾಂತಿ ಸ್ಥಾಪನೆ ಮಾಡುವಲ್ಲಿ ಶಿವಾಚಾರ್ಯ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿ ಕೊಡಲು ನಿರ್ಧರಿಸಲಾಯಿತು ಎಂದು ಸಂಸ್ಥೆ ಹೇಳಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X