ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ಯವೇ ರಾಜೂಗೌಡ ವಿರುದ್ಧ ರಾಜಕೀಯಕ್ಕೆ ಪರಿಮಳಾ ನಾಗಪ್ಪ
ಸದ್ಯವೇ
ರಾಜೂಗೌಡ
ವಿರುದ್ಧ
ರಾಜಕೀಯಕ್ಕೆ
ಪರಿಮಳಾ
ನಾಗಪ್ಪ
ಪೊನ್ನಾಚಿ
ಮಹಾದೇವ
ಸ್ವಾಮಿ
ಘೋಷಣೆ
ಜನತಾ ದಳದ ಮುಖಂಡ ಪೊನ್ನಾಚಿ ಮಹದೇವ ಸ್ವಾಮಿ ಪರಿಮಳಾ ನಾಗಪ್ಪನವರ ರಾಜಕೀಯ ಪ್ರವೇಶ ಕುರಿತಾದ ವಿಷಯವನ್ನು ಭಾನುವಾರ ಘೋಷಿಸಿದ್ದಾರೆ. ಕಾಮಗೆರೆ ಗ್ರಾಮದಲ್ಲಿರುವ ದಿವಂಗತ ಎಚ್. ನಾಗಪ್ಪ ನಿವಾಸದಲ್ಲಿ ನಡೆದ ಜನತಾ ದಳದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹಾಲಿ ಸಚಿವರಾಗಿರುವ ಹಾಗೂ ವೀರಪ್ಪನ್ ಜೊತೆ ಸಂಬಂಧವಿರಿಸಿಕೊಂಡಿದ್ದಾರೆ ಎಂಬ ಆಪಾದನೆಯನ್ನೂ ಹೊತ್ತಿರುವ ರಾಜೂ ಗೌಡ ಅವರಿಗೆ ಪರ್ಯಾಯವಾಗಿ ಪರಿಮಳಾ ನಾಗಪ್ಪ ಅವರನ್ನು ಒಂದು ಶಕ್ತಿಯನ್ನಾಗಿ ರೂಪಿಸಲು ಜನತಾ ದಳದ ಸಭೆ ತೀರ್ಮಾನಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕಾಗಿ ಶೀಘ್ರವೇ ವೇದಿಕೆ ಸಿದ್ಧ ವಾಗಲಿರುವುದಾಗಿ ಮಹದೇವಸ್ವಾಮಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, January 24, 2003, 5:30 [IST]