ಆಂಧ್ರದ ಪೀಕಲಾಟ, ಕಾರಂಜಾ ನದಿ ನೀರಿಗಡ್ಡ ಬ್ಯಾರೇಜ್ !
ಆಂಧ್ರದ ಪೀಕಲಾಟ, ಕಾರಂಜಾ ನದಿ ನೀರಿಗಡ್ಡ ಬ್ಯಾರೇಜ್ !
ಬೀದರ್ ನಗರದಲ್ಲಿ ನೀರಿಗೆ ಮತ್ತೆ ತತ್ವಾರ
ಕಾರಂಜಾ ನದಿ ಬ್ಯಾರೇಜ್ಗೆ ಗೇಟುಗಳನ್ನು ನಿರ್ಮಿಸಿರುವುದರಿಂದ ಬೀದರ್ ಜಿಲ್ಲೆಗೆ ಏಕೈಕ ನೀರಾವರಿ ಮೂಲವಾಗಿದ್ದ ಕಾರಂಜಾ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ. ಕಾರಂಜಾ ನದಿ ಬ್ಯಾರೇಜ್ಗೆ ಆಂಧ್ರದ ಜಹೀರಾಬಾದ್ ಬಳಿ ಗೇಟುಗಳನ್ನು ನಿರ್ಮಿಸಲಾಗಿದ್ದು, ಈ ಮಳೆಗಾಲದಲ್ಲಿ ತುಂಬಿ ಹರಿಯಬೇಕಾಗಿದ್ದ ಕಾರಂಜಾ ಜಲಾಶಯ ನೀರಿಲ್ಲದೆ ಒಣಗಿ ಹೋಗಿದೆ.
ಕಾರಂಜಾ ನದಿಯು ಮಾಂಜ್ರಾ ನದಿಯ ಉಪನದಿ. ಆಂಧ್ರದ ಕೋಹಿರ್ನಲ್ಲಿ ಉಗಮವಾಗಿ, ಭಂಗೂರು ಮೂಲಕ ಬೀದರ್ ಪ್ರವೇಶಿಸುತ್ತದೆ. ಬೀದರ್ನ ಹಳ್ಳಿಖೇಡ್ ಸಮೀಪ ಈ ನದಿಗೆ 217 ದಶಲಕ್ಷ ಸಾಮರ್ಥ್ಯದ 21 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ ಈ ಅಣೆಕಟ್ಟಿನಿಂದಾಗಿ ಭಾಲ್ಕಿ ಮತ್ತು ಬೀದರ್ನ 88 ಸಾವಿರ ಎಕರೆ ಭೂಮಿಗೆ ಈ ಕಿರು ನೀರಾವರಿ ನೀರುಣಿಸುತ್ತದೆ.
ಮಾಂಜ್ರಾ ನದಿಯ ಬ್ಯಾರೇಜ್ ಕಾಮಗಾರಿಗಳನ್ನು ಆಂಧ್ರ ವಿರೋಧಿಸಿತ್ತು. ಆದರೆ ಆಂಧ್ರದ ವಿರೋಧವನ್ನು ಕರ್ನಾಟಕ ಲೆಕ್ಕಿಸದೇ ಇರುವುದರಿಂದ ಈಗ ಕಾರಂಜಾ ನದಿಯ ನೀರನ್ನು ಹಿಡಿದಿಡುವ ಉಪಾಯವನ್ನು ಆಂಧ್ರ ಹೂಡಿದೆ. ಬೀದರ್ ಜನತೆಗೆ ಮತ್ತೆ ನೀರಿಗೆ ತತ್ವಾರ ಬಂದಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications