ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚುಂಚನಗಿರಿ ಪ್ರತಿಷ್ಠಾನದಿಂದ ಗ್ರಾಮೀಣರಿಗೆ ಹೃದ್ರೋಗ ಚಿಕಿತ್ಸೆ
ಚುಂಚನಗಿರಿ
ಪ್ರತಿಷ್ಠಾನದಿಂದ
ಗ್ರಾಮೀಣರಿಗೆ
ಹೃದ್ರೋಗ
ಚಿಕಿತ್ಸೆ
ಬಿಜಿಎಸ್
ವೈವಸ್
ಹಾರ್ಟ್
ಸೆಂಟರ್
ಪ್ರಾರಂಭ
ಬೆಂಗಳೂರಿನ ಶ್ರೀನಿವಾಸ್ ಕಾರ್ಡಿಯಾಲಜಿ ಸೆಂಟರ್ ಸಹಯೋಗದೊಂದಿಗೆ ನಡೆದ ಬಿಜಿಎಸ್ ವೈವಸ್ ಹಾರ್ಟ್ ಫೌಂಡೇಶನ್ನ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಶನ್ನ ಅಧ್ಯಕ್ಷ ಬಾಲ ಗಂಗಾಧರನಾಥ ಸ್ವಾಮೀಜಿ ಈ ವಿಷಯವನ್ನು ತಿಳಿಸಿದರು.
ಗ್ರಾಮೀಣ ಪ್ರದೇಶದ ಬಡವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಾಗ ನಗರ ಪ್ರದೇಶಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದಕ್ಕೆ ಆರ್ಥಿಕ ತೊಂದರೆಗಳು ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಬಿಜಿಎಸ್ ಫೌಂಡೇಶನ್ ಬಡವರಿಗೆ ನೆರವಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಹೃದಯ ಬೇನೆ ಮಾತ್ರವಲ್ಲದೆ ಹೆದ್ದಾರಿ ಅಪಘಾತಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಒದಗಿಸಲಾಗುವುದು. ಚಿಕಿತ್ಸೆ ಪಡೆಯ ಬಯಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 223123, 223220, 9844030490.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, January 24, 2003, 5:30 [IST]