ಶ್ರೀನಾಥ್ ಗಾಯಾಳು, ನ್ಯೂಜಿಲೆಂಡ್ ಸರಣಿಯಲ್ಲಿ ಆಡೋಲ್ಲ
ಶ್ರೀನಾಥ್ ಗಾಯಾಳು, ನ್ಯೂಜಿಲೆಂಡ್ ಸರಣಿಯಲ್ಲಿ ಆಡೋಲ್ಲ
36 ಸಂಭವನೀಯ ಕ್ರಿಕೆಟಿಗರ ಪಟ್ಟಿ ಪ್ರಕಟ
ಈ ಕಾರಣ ಮಂಗಳವಾರ (ಆ.5) ಪ್ರಕಟಿಸಲಾದ 36 ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಶ್ರೀನಾಥ್ ಹೆಸರನ್ನು ಪರಿಗಣಿಸಲಿಲ್ಲ. ಶ್ರೀನಾಥ್ಗೆ ಏನಾಗಿದೆ ಎಂಬುದನ್ನು ಮಂಡಳಿಯವರು ಹೇಳಲಿಲ್ಲ.
ಆಗಸ್ಟ್ 14ರಿಂದ 26ನೇ ತಾರೀಕಿನವರೆಗೆ ಸಿದ್ಧತಾ ಕ್ಯಾಂಪ್ ನಡೆಯಲಿದೆ. ಸೆಪ್ಟೆಂಬರ್ 1 ರಿಂದ 6ರವರೆಗೆ ಕ್ರಿಕೆಟ್ ಕ್ಯಾಂಪ್. ರಾಹುಲ್ ದ್ರಾವಿಡ್, ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಇಂಗ್ಲೆಂಡಿನ ವಿವಿಧ ಕೌಂಟಿಗಳಿಗೆ ಆಡುತ್ತಿದ್ದು, ಸಿದ್ಧತಾ ಕ್ಯಾಂಪ್ನಲ್ಲಿ ಭಾಗವಹಿಸುವುದಿಲ್ಲ. ಆದರೆ ಸೆ.1 ರಿಂದ ಶುರುವಾಗುವ ಕ್ರಿಕೆಟ್ ಕ್ಯಾಂಪ್ಗೆ ಅವರು ಹಾಜರಾಗುವರು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರಕಟಣೆ ತಿಳಿಸಿದೆ.
ನ್ಯೂಜಿಲೆಂಡ್ ಪ್ರವಾಸಕ್ಕೆ ಹೆಕ್ಕಲಾಗಿರುವ ಸಂಭವನೀಯ ಕ್ರಿಕೆಟಿಗರು-
ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಶೆವಾಗ್, ದಿನೇಶ್ ಮೊಂಗಿಯಾ, ಪಾರ್ಥಿವ್ ಪಟೇಲ್, ಜಾಹೀರ್ ಖಾನ್, ಆಶಿಶ್ ನೆಹ್ರಾ, ಅಜಿತ್ ಅಗರ್ಕರ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಸಂಜಯ್ ಬಂಗಾರ್, ಶಿವ್ ಸುಂದರ್ ದಾಸ್, ಗೌತಮ್ ಗಂಭೀರ್, ವಾಸಿಂ ಜಾಫರ್, ಸತ್ಯಜಿತ್ ಪರಬ್, ಶ್ರೀಧರನ್ ಶ್ರೀರಾಮ್, ಅಂಬಟ್ಟಿ ರಾಯುಡು, ರೋಹನ್ ಗವಾಸ್ಕರ್, ಹೇಮಾಂಗ್ ಬದಾನಿ, ವಿಜಯ್ ಬಾರದ್ವಾಜ್, ಮುರಳಿ ಕಾರ್ತೀಕ್, ಅಮಿತ್ ಮಿಶ್ರ, ಅಮಿತ್ ಭಂಡಾರಿ, ಲಕ್ಷ್ಮೀಪತಿ ಬಾಲಾಜಿ, ಅವಿಷ್ಕರ್ ಸಾಳ್ವಿ, ಇರ್ಫಾನ್ ಫಾಥನ್ ಜೂನಿಯರ್, ಮಿಥುನ್ ಮಿನ್ಹಾಸ್, ಅಜಯ್ ರಾತ್ರಾ, ತಿಲಕ್ ನಾಯುಡು, ವಿವಿಎಸ್ ಲಕ್ಷ್ಮಣ್, ಸಾಯಿರಾಜ್ ಬಹುತುಲೆ, ರೊಮೇಶ್ ಪವಾರ್, ಜೆ.ಪಿ. ಯಾದವ್, ರೀತಿಂದರ್ ಸಿಂಗ್ ಸೋಧಿ, ಶರಣ್ದೀಪ್ ಸಿಂಗ್ ಮತ್ತು ಸಿದ್ಧಾರ್ಥ್ ತ್ರಿವೇದಿ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications