ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುನರೂರು ಅಧ್ಯಕ್ಷಗಿರಿಗೆ ಎರಡು ವರ್ಷ
ಪುನರೂರು
ಅಧ್ಯಕ್ಷಗಿರಿಗೆ
ಎರಡು
ವರ್ಷ
ಕನ್ನಡ
ಸಾಹಿತ್ಯ
ಪರಿಷತ್
ಎದುರಿನಲ್ಲಿ
ಹೊಸ
ಯೋಜನೆಗಳು
ಸಾಲು
ಸಾಲು
ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಸರಕಾರದ ಅನುದಾನದೊಂದಿಗೆ 100 ಗ್ರಂಥಗಳ ಪ್ರಕಟಣೆ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಮಾಲಿಕೆಯಲ್ಲಿ 50 ಹಳೆಗನ್ನಡ ಗ್ರಂಥ ಕಾವ್ಯಗಳು, 50 ಶಾಸ್ತ್ರ ಗ್ರಂಥಗಳನ್ನು ಪ್ರಕಟಿಸಲಾಗುವುದು. ಇದಲ್ಲದೆಯೇ 100 ಉತ್ತಮ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದು ಹರಿಕೃಷ್ಣ ಪುನರೂರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಸಾಪ ಮುಂದಿರುವ ಯೋಜನೆಗಳು :
- ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣ ರಾಜ ಪರಿಷನ್ಮಂದಿರದ ನವೀಕರಣದ ಬದಲು ನವ ಕಟ್ಟಡದ ನಿರ್ಮಾಣ.
- ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ ನಿರ್ಮಾಣ.
- ಅಮೂಲ್ಯ ಗ್ರಂಥಗಳನ್ನು ಸಿ.ಡಿ.ಗೆ ಅಳವಡಿಸುವುದು.
- ಪರಿಷ್ಕೃತ ಕನ್ನಡ- ಕನ್ನಡ- ಇಂಗ್ಲಿಷ್ ನಿಘಂಟು ರಚನೆ.
ಮುಖಪುಟ / ವಾರ್ತೆಗಳು
Story first published: Monday, February 24, 2003, 5:30 [IST]