ಅಸಂಖ್ಯ ಅಲ್-ಕ್ವೆ ೖದಾ ತರಪೇತಿ ಶಿಬಿರಗಳು ನುಚ್ಚುನೂರು-ಮೈಯರ್ಸ್
ವಾಷಿಂಗ್ಟನ್ : ಅಮೆರಿಕಾ ಪಡೆಗಳು ಬಾಂಬ್ ದಾಳಿ ಮೂಲಕ ಅಸಂಖ್ಯ ಅಲ್- ಕ್ವೆ ೖದಾ ತರಪೇತಿ ಶಿಬಿರಗಳನ್ನು ನುಚ್ಚುನೂರು ಮಾಡಿವೆ ಎಂದು ಪೆಂಟಗಾನ್ನ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಜನರಲ್ ರಿಚರ್ಡ್ ಮೈಯರ್ಸ್ ತಿಳಿಸಿದ್ದಾರೆ.
ಎಬಿಸಿ ಟೆಲಿವಿಷನ್ಗೆ ನೀಡಿದ ಸಂದರ್ಶನದಲ್ಲಿ ಮೈಯರ್ಸ್ ಈ ವಿಷಯ ಹೇಳಿದರು. ಎರಡು ವಾರಗಳ ಯುದ್ಧದಲ್ಲಿ ಅಮೆರಿಕಾ ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಒಸಾಮನ ಕೂಸು ಅಲ್- ಕ್ವೆ ೖದಾ ಸಂಘಟನೆಯ ಬೇರುಗಳನ್ನು ಕಿತ್ತೆಸೆಯುವುದು ಹಾಗೂ ತಾಲಿಬಾನಿಗಳ ಅಟ್ಟಹಾಸ ಮಟ್ಟ ಹಾಕುವುದು ತಮ್ಮ ಗುರಿ. ಈ ಹಾದಿಯಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರರ ಹುಟ್ಟುಹಾಕುವ ತರಪೇತಿ ಕೇಂದ್ರಗಳೇ ಆಫ್ಘನ್ನಿನಲ್ಲಿ ಇರುವುದಿಲ್ಲ ಎಂದರು.
ಪಾತಕಿ ಒಸಾಮನನ್ನು ಕೊಂದು ಹಾಕಿ ಎಂದು ಕೇಂದ್ರ ಬೇಹುಗಾಕಾ ದಳ (ಸಿಐಎ) ಕ್ಕೆ ಅಮೆರಿಕಾ ಅಧ್ಯಕ್ಷ ಬುಷ್ ಹೇಳಿದ್ದರೂ ಕೂಡ ಅವನನ್ನು ಜೀವಂತ ಹಿಡಿಯಲು ಮೊದಲು ಪ್ರಯತ್ನಿಸುತ್ತೇವೆ. ತೀರಾ ಮೇಲೆರಗಿ ಬಂದರೆ ರಕ್ಷಣಾ ತಂತ್ರದ ಸಲುವಾಗಿ ಗುಂಡು ಹಾರಿಸಲೇಬೇಕು. ಒಸಾಮ ಜೀವಂತ ಸಿಗುತ್ತಾನೋ ಹೆಣವಾಗಿ ಸಿಗುತ್ತಾನೋ ಕಾಲವೇ ನಿರ್ಧರಿಸಲಿದೆ ಎಂದು ಮೈಯರ್ಸ್ ಹೇಳಿದರು.
(ಎಎಫ್ಪಿ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications