ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವೇದಾಂತ ಮಾತಾಡಲು ಶುರು ಮಾಡಿದ್ದೀರಿ. ಅತ್ತ ಕಡೆ ನಿಮಗೆ ಇರುವ ಆಸಕ್ತಿ ಯನ್ನು ಸದ್ಯಕ್ಕೆ ಪಕ್ಕಕ್ಕಿರಿಸಿ, ಆರಂಭಿಸಿರುವ ಕೆಲಸವನ್ನು ಪೂರ್ತಿಗೊಳಿಸಲು ಪ್ರಯತ್ನಿಸಿ.ವೃಷಭ : ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಏನೇನೂ ಸಾಲದು. ಸ್ವಲ್ಪ ದಿನ ನೀವು ಟ್ರೆೃನೀಯಾಗಿಯೇ ಮುಂದುವರೆಯುವುದು ಒಳ್ಳೆಯದು.
ಮಿಥುನ : ಹೊಲಿಗೆ, ಕಸೂತಿ ಕೆಲಸಗಳನ್ನು ತುಂಬಾ ಆಸಕ್ತಿಯಿಂದ ಹಚ್ಚಿಕೊಂಡರೆ, ನಿಮಗೆ ಆ ಕ್ಷೇತ್ರದಲ್ಲಿ ಗೆಲುವಿದೆ. ವ್ಯಾಪಾರೀ ಕ್ಷೇತ್ರದಲ್ಲಿ ಪಳಗುವುದು ಮುಖ್ಯ .
ಕಟಕ : ಬ್ಯಾಂಕ್ ಕೆಲಸ ಕಾರ್ಯಗಳು ಝೇಂಕುವುದರಿಂದ ಎಲ್ಲಾ ಕೆಲಸ ಕಾರ್ಯಗಳು ಬದಿಗೆ ಸರಿಯುತ್ತವೆ. ಈ ರಿಲ್ಯಾಕ್ಸಿಂಗ್ ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ನಿಮಗಿರಲಿ.
ಸಿಂಹ : ಸ್ನೇಹಿತರ ಪತ್ರವೊಂದು ನಿಮಗೆ ತುಂಬಾ ಖುಷಿ ತರುತ್ತದೆ. ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವುದೆಂದರೆ ಅದೂ ಒಂಥರಾ ಮಜಾನೇ.
ಕನ್ಯಾ : ಖರ್ಚು ವೆಚ್ಚಗಳನ್ನು ನಿಭಾಯಿಸುವಲ್ಲಿಯೂ ಸ್ವಲ್ಪ ಎಚ್ಚರವಿರಬೇಕಲ್ಲವೇ ? ಹೆಂಡತಿ ಮಕ್ಕಳ ಬಳಿ ಇರುವ ಮುನಿಸು ನಿಮ್ಮ ವ್ಯವಹಾರದಲ್ಲೂ ಇದ್ದರೆ ಹೇಗೆ ಸ್ವಾಮಿ ?
ತುಲಾ : ಪಾಠ ಪ್ರವಚನಗಳ ಕಡೆಗೆ ನೀವು ಹರಿಸುವ ಗಮನ ಹೆಚ್ಚಾಯಿತು. ಯಾಕೆಂದರೆ ನೀವು ಕೈಗೆತ್ತಿಕೊಂಡ ಕೆಲಸ ಇನ್ನೂ ಮುಗಿದಿಲ್ಲ. ಸೋ, ಆಲ್ ದಬೆಸ್ಟ್.
ವೃಶ್ಚಿಕ : ಬೈಯಿಸಿ ಕೊಂಡರೆ ಅದು ನಿಮ್ಮ ಒಳ್ಳೆದಕ್ಕೇ ಆದ್ದರಿಂದ ಸ್ನೇಹಿತರೊಂದಿಗೆ ಅದನ್ನೂ ಹಂಚಿಕೊಳ್ಳಿ. ಸುಮ್ಮನೇ ಜಂಭವೇತಕೆ ಹೇಳಿ !
ಧನಸ್ಸು :ಇವತ್ತು ಸಂಜೆ ಸಾಲಗಾರರು ಮನೆ ಬಾಗಿಲಿಗೆ ಬರಬಹುದು. ಇರುಸು ಮುರುಸು ಮಾಡಿಕೊಂಡು ಸ್ವಲ್ಪ ಸಂಕಟ ಪಡುತ್ತೀರಿ. ಸಾಲವನ್ನು ಮರೆಯಬಾರದಲ್ವ.
ಮಕರ : ಬೇರೆಯವರ ಖುಷಿಯನ್ನು ಕಿತ್ತುಕೊಳ್ಳುವುದು ಸಭ್ಯತೆ ಅಲ್ಲ. ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ಬೆರೆಯಲು ಪ್ರಯತ್ನಿಸಿ.
ಕುಂಭ : ಇವತ್ತು ಆರ್ಥಿಕವಾಗಿ ಲಾಭ ಗಳಿಸುತ್ತೀರಿ. ಇಷ್ಟು ದಿನದ ಕಷ್ಟಗಳೆಲ್ಲಾ ಸದ್ಯಕ್ಕೆ ಪರಿಹಾರವಾಗುತ್ತದೆ. ಆದ್ದರಿಂದ ಇಂದು ಬಲು ಖುಷಿಯಾಗಿರುತ್ತೀರಿ.
ಮೀನ : ಆರ್ಥಿಕ ಮುಗ್ಗಟ್ಟು ಸದ್ಯಕ್ಕೆ ಬಗೆಹರಿಯುತ್ತದೆ. ಆದರೂ ಸ್ವಲ್ಪ ಕಾಳಜಿ ವಹಿಸುವುದು ಸೂಕ್ತ. ಸಂಜೆ ನೆಂಟರು ಬಂದರೆ ಮುನಿಸು ಬೇಡ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications