ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯೋಶರಾಗಿ ಪಿ. ವೆಂಕ-ಟ-ರಾಮ ರೆ-ಡ್ಡಿ
ಬೆಂಗಳೂರು : ರಾಜ-ಭವನ-ದ-ಲ್ಲಿ ಶನಿ-ವಾರ ನಡೆ-ದ ಸರಳ ಸಮಾರಂ-ಭ-ದಲ್ಲಿ ನ್ಯಾ-ಯಮೂರ್ತಿ ಪಿ. ವೆಂಕ-ಟ-ರಾಮ ರೆಡ್ಡಿ ಅವ-ರು ರಾಜ್ಯ ಹೈ ಕೋರ್ಟಿ-ನ ಮುಖ್ಯ ನ್ಯಾಯಾಧೀ-ಶ-ರಾ-ಗಿ ಪ್ರಮಾ-ಣ ವಚ-ನ ಸ್ವೀಕ-ರಿ-ಸಿ-ದ-ರು.
ರಾಜ-ಭ-ವ-ನ-ದ-ಲ್ಲಿ ಹೊಸ-ದಾ-ಗಿ ನಿರ್ಮಿ-ಸಿ-ರು-ವ ಗಾಜಿ-ನ ಮನೆ-ಯ-ಲ್ಲಿ ನಡೆ-ದ ಸಮಾ-ರಂ-ಭ-ದ-ಲ್ಲಿ ರಾಜ್ಯ-ಪಾ-ಲೆ ವಿ.ಎಸ್. ರಮಾ-ದೇ-ವಿಯವರಿಂದ ಪ್ರಮಾ-ಣ- ವ-ಚ-ನ- ಸ್ವೀಕರಿಸಿದರು. ಜೂನ್ ತಿಂಗ-ಳ ಕೊನೆ-ಯ-ಲ್ಲಿ ನ್ಯಾ-ಯ-ಮೂ-ರ್ತಿ ವೈ. ಭಾಸ್ಕ-ರ್ ರಾವ್ ಅವ-ರ ನಿವೃ-ತ್ತಿ-ಯಿಂ-ದಾ-ಗಿ ತೆರ-ವಾ-ಗಿ-ದ್ದ ಸ್ಥಾನ-ವ-ನ್ನು , 60 ವರ್ಷ ವಯ-ಸ್ಸಿ-ನ, ಆಂಧ್ರ-ಪ್ರ-ದೇ-ಶದ ನೆಲ್ಲೂ-ರಿ-ನ ಕೃಷಿ ಕುಟುಂ-ಬ-ದ-ಲ್ಲಿ ಜನಿ-ಸಿ-ರು-ವ ವೆಂಕ-ಟ-ರಾ-ಮ ರೆಡ್ಡಿ ತುಂಬಿ-ದ್ದಾ-ರೆ.
ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ, ಕಾನೂನು ಸಚಿ-ವ ಡಿ.ಬಿ. ಚಂದ್ರೇ-ಗೌ-ಡ, ಹಂಗಾ-ಮಿ ಮುಖ್ಯ ನ್ಯಾಯಾಧೀ-ಶ ಅಶೋ-ಕ್ ಭಾನ್ ಮುಂತಾ-ದ ಗಣ್ಯ-ರು ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications