ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ-ಳೂ-ರಿ-ನ ಮೂವ-ರು ವಿಜ್ಞಾ-ನಿ-ಗ-ಳಿ-ಗೆ ಪ್ರತಿ-ಷ್ಠಿ-ತ ಭಟ್ನಾ-ಗ-ರ್‌ ಪ್ರಶಸ್ತಿ

By Staff
|
Google Oneindia Kannada News

ನವ-ದೆ-ಹ-ಲಿ : ಬೆಂಗ-ಳೂ-ರಿ-ನ ರಾಷ್ಟ್ರೀ-ಯ ಬಯೋ-ಲಾ-ಜಿ-ಕ-ಲ್‌ ಸೆಂಟ-ರ್‌-ನ ಡಾ. ಜಯಂ-ತ್‌ ಬಿ. ಉದ-ಗಾಂ-ವ್‌-ಕ-ರ್‌, ಐಐ-ಎ-ಸ್‌-ಸಿ-ಯ ಡಾ. ಶ್ರೀರಾಂ ರಾಮ-ಸ್ವಾ-ಮಿ ಹಾಗೂ ಇಂಡಿ-ಯ-ನ್‌ ಇನ್‌-ಸ್ಟಿ-ಟ್ಯೂ-ಟ್‌ ಆಫ್‌ ಸೈನ್ಸ್‌-ನ ಪ್ರೊ. ವಿ. ಕುಮಾ-ರ-ನ್‌ ಸೇರಿ-ದಂ-ತೆ ವಿವಿ-ಧ ಕ್ಷೇತ್ರ-ಗ-ಳ-ಲ್ಲಿ ಸೇವೆ ಸಲ್ಲಿ-ಸಿ-ರು-ವ ದೇಶ-ದ 10 ವಿಜ್ಞಾ-ನಿ-ಗ-ಳನ್ನು ಪ್ರಸ-ಕ್ತ ವರ್ಷ-ದ ಪ್ರತಿ-ಷ್ಟಿ-ತ ಶಾಂತಿ ಸ್ವರೂ-ಪ್‌ ಭಟ್ನಾ-ಗ-ರ್‌ ಪ್ರಶಸ್ತಿ-ಗೆ ಆಯ್ಕೆ ಮಾಡ-ಲಾ-ಗಿ-ದೆ.

ಕೌನ್ಸಿಲ್‌ ಆಫ್‌ ಸೈಂಟಿ-ಫಿ-ಕ್‌ ಅಂಡ್‌ ಇಂಡ-ಸ್ಟ್ರಿ-ಯ-ಲ್‌ ರೀಸ-ರ್ಚ್‌( ಸಿಎ-ಸ್‌-ಐ-ಆ-ರ್‌-) ಸಂಸ್ಥಾ-ಪ-ನಾ ದಿನಾ-ಚರ-ಣೆ-ಯ ಮಂ-ಗ-ಳ-ವಾ-ರದ ಕಾರ್ಯ-ಕ್ರ-ಮ-ದ-ಲ್ಲಿ , ಸಿಎ-ಸ್‌-ಐ-ಆ-ರ್‌-ನ ಡೈ-ರೆ-ಕ್ಟ-ರ್‌ ಜನ-ರ-ಲ್‌ ಡಾ. ಆರ್‌.ಎ. ಮಶೇ-ಲ್ಕ-ರ್‌ ಪ್ರಶ-ಸ್ತಿ ವಿಜೇ-ತ-ರ ಹೆಸ-ರು-ಗ-ಳ-ನ್ನು ಪ್ರಕ-ಟಿ-ಸಿ-ದ-ರು. ಪ್ರಶ-ಸ್ತಿ-ಯ ಮೊತ್ತ-ವ-ನ್ನು ಒಂದು ಲ-ಕ್ಷ ರುಪಾ-ಯಿ-ಗ-ಳಿಂ-ದ ಎರ-ಡು ಲಕ್ಷ ರುಪಾ-ಯಿ-ಗ-ಳಿ-ಗೆ ಏರಿ-ಸ-ಲಾ-ಗಿ-ದೆ ಎಂದು ಅವ-ರು ಪ್ರಕ-ಟಿ-ಸಿದ-ರು.

(ಇನ್ಫೋ ವಾ-ರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X