ಕ್ರಿಕೆ-ಟ್ ಮೇಷ್ಟ್ರಾ-ಗಿ ಕಪಿ-ಲ್ ಮುಂದು-ವ-ರಿ-ಕೆ, ಕೆಲ-ವ-ರಿ-ಗೆ ನಿರಾ-ಶೆ
ಚೆನ್ನೈ : ಸೆಪ್ಟೆಂ-ಬ-ರ್ 15ರಿಂದ ಪ್ರಾರಂ-ಭ-ವಾ-ಗು-ವ ಐಸಿ-ಸಿ ನಾಕ್-ಔ-ಟ್ ಪೂರ್ವ ಸಿದ್ಧ-ತಾ ಶಿ-ಬಿ-ರ-ದ-ಲ್ಲಿ ಭಾರ-ತ-ದ 27 ಕ್ರಿಕೆ-ಟಿ-ಗ-ರಿ-ಗೆ ಕಪಿ-ಲ್ ತರ-ಬೇ-ತಿ ನೀಡು-ವು-ದು ಖ-ಚಿ-ತ-ವಾ--ಗಿ-ದ್ದು, ಅವ-ರ ಕೋಚ್ ಪದ-ಕ್ಕೆ ಸದ್ಯ-ಕ್ಕಂತೂ ಕುತ್ತಿ-ಲ್ಲ. ಆ ಪದ-ಕ್ಕೇರಲು ತುದಿ-ಗಾ-ಲ--ಲ್ಲಿ ನಿಂತಿ-ರು-ವ ಕೆಲ -ಮಾ-ಜಿ ಕ್ರಿಕೆ-ಟಿ-ಗ-ರಿ-ಗೆ ಇದ-ರಿಂ-ದ ನಿರಾ-ಸೆ-ಯೂ ಆಗಿ-ದೆ.
ಭಾರ-ತ-ದ 27 ಸಂಭ-ವ-ನೀ-ಯ- ಆಟ-ಗಾ-ರ-ರ ಶಿಬಿ-ರ-ಕ್ಕೆ ತರ-ಬೇ-ತಿ ನೀಡ-ಲು ಕಪಿ-ಲ್ ಅವ-ರ-ನ್ನು ಆಹ್ವಾ-ನಿ-ಸಿ-ರು-ವು-ದಾ--ಗಿ ಬಿಸಿ-ಸಿ-ಐ ಅಧ್ಯಕ್ಷ ಎ.ಸಿ. ಮುತ್ತ-ಯ್ಯ ಭಾ-ನು-ವಾ-ರ ತಿಳಿ-ಸಿ-ದ್ದಾ-ರೆ. ‘ಆಟ-ಗಾ-ರ-ರು ಮತ್ತು ಅಧಿ-ಕಾ-ರಿ-ಗ-ಳು ತಪ್ಪಿ-ತ-ಸ್ಥ-ರೆಂ-ದು ರುಜು-ವಾ-ತಾ-ಗು-ವ-ವ-ರೆ-ಗೆ ಅವ-ರು ಅ-ಪ-ರಾ-ಧಿ-ಗ-ಳ-ಲ್ಲ. ಮೋಸ-ದಾ-ಟ-ದ ವಿ-ಷ-ಯ-ದ-ಲ್ಲಿ ಕಪಿ-ಲ್ ಹೇಳಿ-ಕೆ ಮಹ-ತ್ವ-ದ್ದು, ನಿಜ. ಹಾಗಂ-ತ ಅವ--ರ-ನ್ನು ಕೆಲ-ಸ ಮಾಡ-ಬೇ-ಡಿ ಎ-ನ್ನು-ವು-ದು ಸರಿ-ಯ-ಲ್ಲ. ಜಡೇ-ಜ, ಅಜರ್ ಮತ್ತು ಚೋಪ್ರಾ ಅವ-ರ-ನ್ನು -ಮ್ಯಾ-ಚ್-ಫಿ-ಕ್ಸಿಂ-ಗ್ ಅಥ-ವಾ ಬೆಟ್ಟಿಂ-ಗ್ ಹಗ-ರ-ಣ-ದ ಕಾರ-ಣ-ಕ್ಕೆ ಕೈಬಿ-ಟ್ಟಿ-ಲ್ಲ. ಈಚಿ-ನ ದಿನ-ಗ-ಳ-ಲ್ಲಿ ಅವ-ರ ಪ್ರದ-ರ್ಶ-ನ ನೀರ-ಸ-ವಾ-ಗಿ-ದ್ದ ಕಾರ-ಣ ಆಯ್ಕೆ ಸಮಿ-ತಿ ಈ ನಿರ್ಧಾ-ರ ಕೈಗೊಂ-ಡಿ-ದೆ’ ಎಂದ-ರು.
‘ಸಂ-ಭ-ವ-ನೀ-ಯ-ರ ಆಯ್ಕೆ ವಿಷ-ಯದಲ್ಲಿ ಕೇಂದ್ರ ಸರ್ಕಾ-ರ -ಯಾವು-ದೇ ಲಿಖಿ-ತ ಅಥ-ವಾ ಮೌಖಿ-ಕ ಸಲ-ಹೆ-ಗ-ಳ-ನ್ನೂ ಕೊಟ್ಟಿ-ಲ್ಲ. -ಆ-ಗ-ಸ್ಟ್ 20ರಂದು ನಡೆ-ದ ಬಿಸಿ-ಸಿ-ಐ ಕಾರ್ಯ-ಕಾ-ರಿ-ಣಿ ಸಭೆ-ಯ--ಲ್ಲಿ ಕಪಿ-ಲ್ ಬಗೆ-ಗೆ ಸೂಕ್ತ ನಿರ್ಣ-ಯ ಕೈಗೊ-ಳ್ಳು-ವ ಅಧಿ-ಕಾ-ರ ನನ-ಗೆ ಕೊಟ್ಟಿದ್ದಾರೆ. ಆ-ದ-ರೆ ತಪ್ಪು-ಗ-ಳು ಸಾಬೀ-ತಾ-ಗೋ-ವ-ರೆ-ಗೆ ಕಪಿ-ಲ್ ಕೆಲ-ಸ-ಕ್ಕೆ ಕುತ್ತು ತರ-ಬೇ-ಕೆಂ-ದೇ-ನೂ ಇಲ್ಲ ’ ಎಂದು ಹೇಳಿ-ದ-ರು.
ಮುತ್ತ-ಯ್ಯ ಇಷ್ಟೆ-ಲ್ಲಾ ಹೇಳಿ-ದ-ರೂ ಕ್ರಿಕೆ-ಟ್ ಅಭಿ-ಮಾ-ನಿ-ಗ-ಳು ಅವ-ರ ಸಮ-ಜಾ-ಯಿ-ಷಿ-ಯ-ನ್ನು ಒಪ್ಪು-ತ್ತಿ-ಲ್ಲ. ಜಡೇ-ಜ, ಅಜ-ರ್ ಮತ್ತು ಚೋಪ್ರಾ ಅವ-ರ-ನ್ನು ಕೈಬಿ-ಡೋ-ಕೆ ಮ್ಯಾ-ಚ್-ಫಿ-ಕ್ಸಿಂ-ಗೇ ಕಾರ-ಣ ಎನ್ನು-ತ್ತಿ-ದ್ದಾ-ರೆ. ಅಷ್ಟೇ ಅಲ್ಲ, ಕಪಿ-ಲ್ ಕಂಡ-ರೆ ಮುತ್ತ-ಯ್ಯ-ಗೆ ಈ ಪಾಟಿ ಪ್ರೀತಿ ಯಾಕೋ ಅಂತ-ಲೂ -ಮಾ-ತಾ-ಡಿ-ಕೊ-ಳ್ಳು-ತ್ತಿದ್ದಾರೆ.
(ಇನ್ಫೋ ವಾರ್ತೆ)
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications