Get Updates
Get notified of breaking news, exclusive insights, and must-see stories!

ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರಕ್ಕೆ6 ಕೋಟಿ ವೆ-ಚ್ಚ-ದ-ಲ್ಲಿ ಕಾಯಕಲ್ಪ

ಬೆಂಗಳೂರು : 6 ಕೋಟಿ ರುಪಾಯಿ ವೆಚ್ಚದಲ್ಲಿ ಎಂಜಿ-ನಿ-ಯ-ರಿಂ-ಗ್‌ ಸಂಶೋಧನಾ ಕೇಂದ್ರವನ್ನು ಪುನಶ್ಚೇತನಗೊಳಿಸುವಂತೆ ಕೆ. ವೆಂಕ-ಟ-ರಾ-ವ್‌ ಸಮಿ-ತಿ ಸರ್ಕಾ-ರ-ಕ್ಕೆ ಶಿಫಾರಸು ಮಾಡಿದೆ.

ಎಂಜಿನಿಯರಿಂಗ್‌ ಸಂಶೋಧನಾ ಕ್ಷೇತ್ರವ-ನ್ನು ಅಭಿವೃದ್ಧಿಪ-ಡಿ-ಸ-ಲು ಅಧ್ಯಯನಕ್ಕಾಗಿ ನೇಮಿಸಿದ್ದ , ನಿವೃತ್ತ ಎಂಜಿನಿಯರ್‌ ಇನ್‌ ಚೀಫ್‌ ಕೆ. ವೆಂಕಟರಾವ್‌ ನೇತೃತ್ವದ ತಜ್ಞರ ಸಮಿತಿ ಗುರುವಾರ ಸ-ರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾಡಲಾಗುವ ಕಟ್ಟಡಗಳ ಗುಣಮಟ್ಟ ಪರೀಕ್ಷೆಯನ್ನು ಎಂಜಿ-ನಿ-ಯ-ರಿಂ-ಗ್‌ ಸಂಶೋಧನಾ ಕೇಂದ್ರದಿಂದಲೇ ಮಾಡಿಸುವಂತೆ ಸಮಿ-ತಿ ಸರ್ಕಾ-ರ-ಕ್ಕೆ ಸಲ-ಹೆ ನೀಡಿ-ದೆ.

ಎಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ಕೃಷ್ಣರಾಜಸಾಗರದಲ್ಲಿದ್ದು, ಈ ಕೇಂದ್ರಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ 11 ಮಂದಿ ತಜ್ಞರ ತಂಡವನ್ನು ನೇಮಿಸಲಾಗಿತ್ತು. ಈ ತಂಡ ಅಧ್ಯಯನ ನಡೆಸಿ ತನ್ನ ಶಿಫಾರಸುಗಳನ್ನು ಸ-ರ್ಕಾರಕ್ಕೆ ಸಲ್ಲಿಸಿದೆ ಎಂದು ಬೃಹತ್‌ ನೀರಾವರಿ ಸಚಿವ ಎಚ್‌. ಕೆ. ಪಾಟೀಲ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+