ಒತ್ತೆಯಾಳುಗಳ ಬಿಡುಗಡೆಯಲ್ಲಿ ವಿಳಂಬ:ವೀರಪ್ಪನ್ ನೀತಿ ಪುನರಾವರ್ತನೆ?
ಬೆಂ-ಗ-ಳೂ-ರು : ವಿಳಂ-ಬ ಮಾಡಿ ಒತ್ತೆ-ಯಾ-ಳು-ಗ-ಳ-ನ್ನು ಬಿಡು-ಗ-ಡೆ ಮಾಡು-ವ ತನ್ನ ನೀತಿ-ಯ-ನ್ನು ರಾಜ್ ಅವ-ರ ವಿಷ-ಯ-ದಲ್ಲೂ ವೀರ-ಪ್ಪ-ನ್ ಅನು-ಸ-ರಿ-ಸು-ತ್ತಿ-ರ-ಬ-ಹು-ದೆಂ-ದು ಗೃಹ-ಮಂ-ತ್ರಿ ಮಲ್ಲಿಕಾ-ರ್ಜುನ ಖರ್ಗೆ ಅಭಿ-ಪ್ರಾ-ಯ-ಪ-ಟ್ಟಿ-ದ್ದಾ-ರೆ.
ಈ ಹಿಂದೆ ನಡೆದಿ-ರು-ವ ಅಪ-ಹ-ರ-ಣ ಪ್ರಕ-ರ-ಣ-ಗ-ಳ-ಲ್ಲಿ, ವಿಳಂ-ಬ ನೀ-ತಿ-ಯ-ನು-ಸ-ರಿ-ಸಿ ಒತ್ತೆ-ಯಾ-ಳು-ಗ-ಳ-ನ್ನು ವೀ-ರ-ಪ್ಪನ್ ಬಿಡು-ಗ-ಡೆ ಮಾಡಿ-ದ್ದಾ-ನೆ. ಆದ-ರೆ, ವೀರ-ಪ್ಪ-ನ್ ಬೇಡಿ-ಕೆ-ಗ-ಳಿಗೆ ಉಭ-ಯ -ಸ-ರ್ಕಾ-ರ-ಗ-ಳು ಸಮಾ-ಧಾ-ನ-ಕ-ರ ಪ್ರತಿ-ಕ್ರಿ-ಯೆ ವ್ಯಕ್ತ-ಪ-ಡಿ-ಸಿ-ರು-ವು-ದ-ರಿಂ-ದ, ರಾಜ್-ಕು-ಮಾ-ರ್ ಮತ್ತಿ-ತ-ರ ಮೂವ-ರ ಬಿಡು-ಗ-ಡೆ ಶೀಘ್ರ-ದ-ಲ್ಲೇ ಆಗು-ವು-ದೆ-ನ್ನು-ವ ವಿಶ್ವಾ-ಸ- -ಸ-ರ್ಕಾ-ರ-ಕ್ಕಿ-ದೆ ಎಂದು ಬುಧ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಖ-ರ್ಗೆ ಹೇಳಿ-ದ್ದಾ-ರೆ.
ಗೋಪಾ-ಲ್ ನಿರೀಕ್ಷೆ-ಯ-ಲ್ಲಿ : ಗೋಪಾ-ಲ್ ತರು-ವ ಸಂದೇ-ಶ-ಕ್ಕಾ-ಗಿ ನಾನು ಕಾ-ಯು-ತ್ತಿ-ದ್ದೇ-ನೆ ಎಂದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹೇಳಿ-ದ್ದಾ-ರೆ. -ಬೆಂ-ಗ-ಳೂ-ರಿ-ನಲ್ಲಿ ಸು-ದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಅವ-ರು, ಇಡೀ ರಾಜ್ಯ-ವೇ ಮಂಗ-ಳ-ವಾ-ರ-ದಿಂ-ದ ಶುಭ ಸುದ್ದಿ-ಗಾ-ಗಿ ಕಾಯು-ತ್ತಿ-ದೆ. ಸತ್ಯ-ಮಂ-ಗ-ಲಂ ಅರ-ಣ್ಯ ಪ್ರದೇ-ಶ-ದ-ಲ್ಲಿ ಭಾರೀ ಮಳೆ ಬೀಳು-ತ್ತಿ-ರು-ವು-ದ-ರಿಂ-ದ ಗೋಪಾ-ಲ್ ವಾಪ-ಸಾ-ತಿ ತ-ಡ-ವಾ-ಗಿ-ರ-ಬ-ಹು-ದು ಎಂದು ಅಭಿ-ಪ್ರಾ-ಯ-ಪ-ಟ್ಟ-ರು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications