ರಾಜ್ಕುಮಾರ್ ಮಾತನಾಡಿರುವ ಕ್ಯಾಸೆಟ್ ಕುರಿತ ಹೊಸ ಸಂಗತಿಗಳು
ಚೆನ್ನೈ : ಗುರು-ವಾ-ರ ರಾತ್ರಿ ಚೆನ್ನೈಗೆ ತಲು-ಪಿ-ರು-ವ ಕ್ಯಾಸೆ-ಟ್ನಲ್ಲಿ-ರು-ವ ರಾಜ್ ಧ್ವನಿ-ಯ-ನ್ನು ದೂರ-ವಾ-ಣಿ ಮೂಲ-ಕ ಮುದ್ರಿ-ಸಿ-ಕೊ-ಳ್ಳ-ಲಾ-ಗಿ-ದೆ, ಮಾಧ್ಯ-ಮ-ಗ-ಳ-ಲ್ಲಿ ವರ-ದಿ-ಯಾ-ಗಿ-ರು-ವಂ-ತೆ ವೀರ-ಪ್ಪ-ನ್ ಬಂಟ ನೇರ-ವಾ-ಗಿ -ಧ್ವ-ನಿ-ಸು-ರು-ಳಿ-ಯ-ನ್ನು ಪೊಲೀ-ಸ-ರಿ-ಗೆ ತಲು-ಪಿ-ಸಿ-ಲ್ಲ -ಎ-ನ್ನು-ವ -ಕು-ತೂ-ಹ-ಲ-ಕಾ-ರಿ ವಿಷ-ಯ-ವ-ನ್ನು ಶುಕ್ರ-ವಾ-ರ-ದ ಸುದ್ದಿ--ಗೋ-ಷ್ಠಿ-ಯ-ಲ್ಲಿ ಶರ್ಮ ಹೊರ-ಗೆ-ಡಹು-ವ ಮೂಲ-ಕ ಕ್ಯಾಸೆ-ಟ್ ಘಟ-ನೆ- ಹೊಸ ತಿರು-ವು ನೀಡಿ-ದ್ದಾ-ರೆ.
ಈ ಮೊದ-ಲು ವರ-ದಿ-ಯಾ-ಗಿ-ದ್ದ ಪ್ರಕಾ-ರ, ರಾಜ್ ಧ್ವನಿ-ಮು-ದ್ರಿ-ತ ಕ್ಯಾಸೆ-ಟ್ ವೀರ-ಪ್ಪ-ನ್ ಬಂಟ-ನ ಮೂಲ-ಕ ಪಾಂಡಿ-ಚೆ-ರಿ ಪೊಲೀ-ಸ-ರಿ-ಗೆ ತಲು-ಪಿ ಅವ-ರಿಂ-ದ ಕರು-ಣಾ-ನಿ-ಧಿ ಅವ-ರಿ-ಗೆ ತಲು-ಪಿ-ತ್ತು . ಈ ವರ-ದಿ-ಗ-ಳ-ನ್ನು ನಿರಾ-ಕ-ರಿ-ಸಿ-ರು-ವ ಶರ್ಮ, -ದೂ-ರ-ವಾ-ಣಿ ಮೂಲ-ಕ-ವೇ ರಾಜ್ ಧ್ವನಿ-ಯ-ನ್ನು ಮುದ್ರಿ-ಸಿ-ಕೊ-ಳ್ಳ-ಲಾ-ಗಿ--ದೆ ಎಂದು ಸ್ಪಷ್ಟ-ಪ-ಡಿ-ಸಿ-ದ-ರು. ಗುರು-ವಾ-ರ -ರಾ-ತ್ರಿ ದೂರ-ವಾ-ಣಿ ಮೂಲ-ಕ ಪೊಲೀ-ಸ-ರ-ನ್ನು ಸಂಪ-ರ್ಕಿ-ಸಿ-ದ ವ್ಯಕ್ತಿ-ಯಾ-ಬ್ಬ ನೀಡಿ-ದ -ಸೂ-ಚ-ನೆ-ಯ ಮೇರೆ-ಗೆ ರಾ-ಜ್ ಧ್ವನಿ-ಯ-ನ್ನು ದೂರವಾಣಿಯ ಮೂಲಕವೇ ಮುದ್ರಿ-ಸಿ-ಕೊ-ಳ್ಳ-ಲಾ-ಗಿ-ದೆ. ತದ--ನಂ-ತ-ರ ಮುದ್ರಿ-ತ ಕ್ಯಾಸೆ-ಟ್ಟ-ನ್ನು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರಿಗೆ ತಲು-ಪಿ-ಸ-ಲಾ-ಯಿ-ತು. ಕರು-ಣಾ-ನಿ-ಧಿ-ಯ-ವ-ರೊಂ-ದಿ-ಗೆ ಕ್ಯಾಸೆ-ಟ್ ಆಲಿ-ಸಿ-ದ ರಾಜ್ ಪುತ್ರ ಶಿವ-ರಾ-ಜ್-ಕು-ಮಾ-ರ್ ಕ್ಯಾಸೆ-ಟ್-ನ-ಲ್ಲಿ-ನ ಧ್ವನಿ- ರಾಜ್ ಅವ-ರ-ದೇ ಎಂದು ಖಚಿ-ತ-ಪ-ಡಿ-ಸಿ-ದ್ದಾ-ರೆ ಎಂದು ಶ-ರ್ಮ ಹೇಳಿ--ದ್ದಾ-ರೆ.
ಕ್ಯಾಸೆ-ಟ್ ಬಗೆ-ಗೂ ವದಂ-ತಿ-ಗ-ಳು : ಉಭ-ಯ ರಾಜ್ಯ-ಗ-ಳ ಸಂಧಾ-ನ-ಕಾ-ರ ಆರ್.ಆರ್. ಗೋಪಾ-ಲ್ ಕಾಡಿ-ಗೆ ತೆರ-ಳಿ-ರು-ವಾ-ಗ, ಅವ-ರ ಮೂಲ-ಕ ಸಂದೇ-ಶ ಕಳು-ಹಿ-ಸು-ವು-ದ-ನ್ನು ಬಿಟ್ಟು ವೀರ-ಪ್ಪ-ನ್ ನೇರ-ವಾ-ಗಿ ಕ್ಯಾಸೆ-ಟ್ ಕಳು-ಹಿ-ಸಿರು-ವ ಬಗೆ-ಗೆ ವಿವಿ-ಧ ಅಪಸ್ವ-ರ-ಗ-ಳು ಕೇಳಿ-ಬ-ರು-ತ್ತಿ-ವೆ. ಧ್ವ-ನಿ-ಸು-ರು-ಳಿ-ಯ-ಲ್ಲಿ-ನ- ರಾಜ್ ಧ್ವನಿ-ಯ ಬಗೆ-ಗೂ ವದಂ-ತಿ-ಗ-ಳು ಹರ-ಡು-ತ್ತಿ-ದ್ದು , ಧ್ವನಿ ರಾಜ್ ಅವ-ರ-ದ್ದೇ, ಅಲ್ಲ-ವೇ ಎನ್ನು-ವ -ಚ-ರ್ಚೆ-ಗ-ಳು -ನ-ಡೆಯು-ತ್ತಿ-ವೆ. ಆ-ದ-ರೆ, ರಾಜ್ ಕುಟುಂ-ಬ-ದ ಮೂಲ-ಗ-ಳು ಮತ್ತು ಮುಖ್ಯ-ಮಂ-ತ್ರಿ ಕೃಷ್ಣ ಸುರು-ಳಿ-ಯ-ಲ್ಲಿ-ನ ಧ್ವನಿ ರಾಜ್ ಅವ-ರ-ದ್ದೇ ಎಂದು ಖಚಿ-ತ-ಪ-ಡಿ-ಸಿ-ದ್ದು, ರಾಜ್ ಸುರ-ಕ್ಷ-ತೆ-ಯ ಬಗೆ-ಗಿ-ನ ಸುಳಿ-ವಿ-ಗೆ ಸಂತೋ-ಷ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಈ ನಡು-ವೆ ಗುರು-ವಾ-ರ ಮಧ್ಯ-ರಾ--ತ್ರಿ-ಯ ವೇಳೆ-ಗೇ ಹಿಂತಿ-ರು--ಗುವ-ರೆಂ-ದು -ನಂ-ಬ-ಲಾ-ಗಿ-ದ್ದ ಗೋಪಾ-ಲ್ -ಈವ-ರೆ-ಗೂ ವಾಪ-ಸ್ಸಾ-ಗಿ-ಲ್ಲ . ಅವ-ರ ಬಗೆಗೆ ಯಾವು-ದೇ ಅಧಿ-ಕೃ-ತ ವಿವ-ರ-ಗ--ಳೂ ತಿಳಿ-ದು-ಬಂ-ದಿ-ಲ್ಲ.