ಝೆನ್ ಕಥೆ: ಜೀವನ ಸುಧಾರಿಸುವ ಬಗೆ!
ಪುರಾತನ ಚೀನಾದಲ್ಲಿ ಕುರಿಕಾಯುವ ಇಬ್ಬರು ಗೆಳೆಯರಿದ್ದರು. ಒಬ್ಬನ ಹೆಸರು ಝಾಂಗ್ ಇನ್ನೊಬ್ಬನ ಹೆಸರು ಗೂ.
ಝಾಂಗ್ ಗೆ ಜೂಜಿನ ಹುಚ್ಚು. ಕುರಿಗಳನ್ನು ಮೇಯಲು ಬಿಟ್ಟು ಗೆಳೆಯರೊಡನೆ ಜೂಜಾಟಕ್ಕೆ ಕುಳಿತುಬಿಡುತ್ತಿದ್ದ.
ಗೂ, ಅವನಿಗೆ ತದ್ವಿರುದ್ಧದವನು. ತುಂಬಾ ಗಂಭೀರ ಮನುಷ್ಯ. ಅವನಿಗೆ ಹೊಸ ಹೊಸ ವಿಷಯಗಳನ್ನು ಓದಿ ತಿಳಿದುಕೊಳ್ಳುವ ಹುಚ್ಚು. ಅವನು ಕುರಿಗಳನ್ನು ಮೇಯಲು ಬಿಟ್ಟು ಪುಸ್ತಕ ಓದುತ್ತ ಕಾಲ ಕಳೆಯುತ್ತಿದ್ದ.
ಒಂದು ದಿನ ಝಾಂಗ್ ಗೆಳೆಯರೊಡನೆ ಜೂಜಾಟದಲ್ಲಿ ಮೈಮರೆತುಬಿಟ್ಟಿದ್ದ. ಅಂದು ಸಂಜೆ ಅವನ ಒಂದು ಕುರಿ ವಾಪಸ್ ಬರಲೇ ಇಲ್ಲ. ಎಲ್ಲೋ ದಾರಿ ತಪ್ಪಿಸಿಕೊಂಡುಬಿಟ್ಟಿತ್ತು.
ಅದೇ ದಿನ, ಗೂ ತನ್ನ ಬದುಕನ್ನು ಸುಧಾರಿಸುವ ಒಂದು ಒಳ್ಳೆಯ ಪುಸ್ತಕದ ಓದಿನಲ್ಲಿ ಮಗ್ನನಾಗಿಬಿಟ್ಟಿದ್ದ
ಅವನ ಒಂದು ಕುರಿಯೂ ವಾಪಸ್ ಬರಲೇ ಇಲ್ಲ.

***
ಮೊದಲು ಚಹಾ ಕುಡಿ
ಝೆನ್ ಮಾಸ್ಟರ್ ಜೋಶು, ತನ್ನ ಆಶ್ರಮದಲ್ಲಿ ಓಡಾಡುತ್ತಿದ್ದ ಸನ್ಯಾಸಿಯೊಬ್ಬನನ್ನು ಕಂಡು ಮಾತಾಡಿಸಿದ.
"ನಾನು ಮೊದಲು ನಿನ್ನನ್ನು ನೋಡಿದ್ದೀನಾ?"
"ಇಲ್ಲ ಮಾಸ್ಟರ್, ನಾನು ಇವತ್ತೇ ಆಶ್ರಮಕ್ಕೆ ಬಂದಿರೋದು" ಎಂದ ಆತ.
"ಓಹ್ ! ಹೌದಾ.. ಹಾಗಾದರೆ ಮೊದಲು ಚಹಾ ಕುಡಿ"
ಆಮೇಲೆ ಜೋಶುವಾನಿಗೆ ಇನ್ನೊಬ್ಬ ಎದುರಾದ;
"ನೀನು? ನೀನೂ ಆಶ್ರಮಕ್ಕೆ ಹೊಸಬನಾ?"
"ಇಲ್ಲ ಮಾಸ್ಟರ್ ನಾನು ಹಳಬ, ಎರಡು ವರ್ಷ ಆಯಿತು ನಾನು ಆಶ್ರಮಕ್ಕೆ ಬಂದು"
"ಓಹ್ ! ಹೌದಾ... ಹಾಗಾದರೆ ಮೊದಲು ಚಹಾ ಕುಡಿ"
ಈ ಮಾತುಕತೆಯನ್ನು ಕುತೂಹಲದಿಂದ ಗಮನಿಸುತ್ತಿದ್ದ ಮತ್ತೊಬ್ಬ ಸನ್ಯಾಸಿ ಜೋಶುವಾನನ್ನು ಪ್ರಶ್ನೆ ಮಾಡಿದ;
"ಮಾಸ್ಟರ್, ಏನಿದು ವಿಶೇಷ? ಆ ಇಬ್ಬರಿಗೂ ಚಹಾ ಕುಡಿಯಲು ಹೇಳಿದಿರಲ್ಲಾ?"
"ಓಹ್ ನೀನಿನ್ನೂ ಇಲ್ಲೇ ಇದ್ದಿಯಾ ? ಹಾಗಾದರೆ ಮೊದಲು ಚಹಾ ಕುಡಿ"
(ಸಂಗ್ರಹ)
-
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications