ಪ್ರತಿಭಾ ನಂದಕುಮಾರ್ ಅವರ ಕವನ
*ಪ್ರತಿಭಾ ನಂದಕುಮಾರ್, ಬೆಂಗಳೂರು
ಸೀಯುವ ಒಗ್ಗರಣೆ, ಕರೆಯುವ ಕಾಲಿಂಗ್ ಬೆಲ್, ಬಚ್ಚಲಿನಿಂದ
ಟವಲ್ ಗಾಗಿ ಕೂಗುವ ಮಗ, ಬಡಿದುಕೊಳ್ಳುವ ಟಿವಿ, ಈಗಲೇ ಬೇಕೆಂದು
ಕೇಳಿಬರುವ ಪಕ್ಕದ ಮನೆಯವಳು, ದುಡ್ಡಿಗೆ ಬರುವ ಇಸ್ತ್ರಿಯವ,
ತಡವಾಯಿತೆಂದು ಎಚ್ಚರಿಸುವ ಗಡಿಯಾರ, ಅರ್ಧ ಬರೆದಿಟ್ಟ ಕವನ,
ದಾಟುವಾಗ ಕನ್ನಡಿಯಲ್ಲಿ ಕಾಣುವ ಸೋತ ಮುಖ
ಜೋತ ಮೊಲೆಯ ಕ್ಷಣ ವಿಷಾದದ ನಡುವೆಯೇ
ಎಲ್ಲವನ್ನೂ ಮರೆತು ಫೋನಿನಲ್ಲಿ ಮಾತು
ಕತೆ. ಅರ್ಧ ಗಂಟೆಯ ನಂತರವೂ ವಿಷಯ ಪ್ರವೇಶವಿಲ್ಲ
ಇಟ್ಟ ನಂತರವೂ ಮುಗಿದಿಲ್ಲ. ಕರೆದ ಕಾರಣವೇನೋ ಗೊತ್ತಿಲ್ಲ.
ಕಂಪನ ನಿಂತ ನಂತರ ಮತ್ತೆ ಒಗ್ಗರಣೆ, ಕಾಲಿಂಗ್ ಬೆಲ್, ಟವಲು, ಟಿವಿ.....
2-
ಕರೆದ ಕಾರಣವೇನೋ?
ರಿಂಗ್ ಟೋನ್ ಗೇ ಕಾಯುತ್ತಿದ್ದಂತೆ
ಒಗ್ಗರಣೆ ಸೀದು ಹೋಗುತ್ತಿದೆ
ಒಂದೆ ಕ್ಷಣಕ್ಕೆ ಸ್ಟೌವ್ ಆರಿಸಿ ಬಂದು ಇಲ್ಲಿ
ಆಧಾರಕ್ಕೆ ಹೀಗೆ ಬಿದ್ದುಕೊಂಡು
ಮಾರುಕಟ್ಟೆಯ ಏರು ಪೆರಿನಿಂದ ಹಿಡಿದು ಡಾನ್ ತನಕ
ವಾರದ ಸಂಚಿಕೆಯಿಂದ ರಾಷ್ಟ್ರಕವಿ ವರೆಗೆ
ಎಲ್ಲಾ ಸಂಗತಿಗಳೂ ಕವರ್ ಆಯಿತು
ಮುಖ್ಯ ವಿಷಯಕ್ಕೆ ಇನ್ನೂ ಪೀಠಿಕೆಯೇ ಹಾಕಿಲ್ಲ
ಸರಿ ಇಡ್ತೀನಿ ಅಂತ ಇಟ್ಟಾಯಿತು
ಕರೆದ ಕಾರಣವೇನೋ?
3-
ರಿಸ್ಕ್ ತಗೊಂಡು ನಾನೇ ಹೇಳಲು
ಆಗೋದೇ ಇಲ್ಲ ಯಾಕಂದರೆ ಆಮೇಲೆ
ಏನೇನೋ ಆಗಿ ಇದೂ ಇಲ್ಲದಾಗಿಹೋದರೆ?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications