ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೇಳಿ ಹೋಗು ಕಾರಣ
- ರೇಣುಕ ನಿಡಗುಂದಿ, ನವದೆಹಲಿ
ಕಾರಣಗಳು ಮನ ನೋಯಲು,
ಆಪ್ತವಾಗಿರಲಿ ಈ ಹಂಗು ಸಾಕು
ಒಮ್ಮೆ ಹೇಳಿ ಹೋಗು ಕಾರಣ !
ಕಾದಿದೆ
ಆ
ಒಂದು
ಕ್ಷಣ
ನೀ
ತೆರೆವ
ಬಾಗಿಲಿಗೆ,
ಕರೆವ
ದನಿಗೆ
ಇಂಬುಗೊಳ್ಳಲಿ
ಆ
ಧನ್ಯತೆ
ಸಾಕು
ಒಮ್ಮೆ
ಹೇಳಿ
ಹೋಗು
ಕಾರಣ
!
ಪುಟ
ತೆರೆದಿದೆ
ಇನ್ನೂ
ಅಲ್ಲೆ
ನೀನಿಲ್ಲದ
ಖಾಲಿತನ
ಹಿಂಡುತ್ತಿದೆ,
ಅನನ್ಯವಾಗಲಿ
ನೇಹದ
ನೆನಪು
ಸಾಕು
ಒಮ್ಮೆ
ಹೇಳಿ
ಹೋಗು
ಕಾರಣ
ಎದೆ
ಹೊತ್ತಿ
ಉರಿಯುತ್ತಿದೆ
ಉಸಿರು
ಬತ್ತಿ
ಸಾಯುತ್ತಿದೆ
ಮನ್ನಿಸಿಬಿಡು
ಎಲ್ಲ
ತಪ್ಪನ್ನು
ಸಾಕು
ಒಮ್ಮೆ
ಹೇಳಿ
ಹೋಗು
ಕಾರಣ
ದಿಕ್ಕು
ಬದಲಾದರೇನಂತೆ
ಹಾದಿ
ಬಯಲಾದರೇನಂತೆ
ಕಾಲ
ಅಲ್ಲೆ
ಕಾಯುತ್ತ
ನಿಂತಿರಲೇಬೇಕು
ಬಂದು
ಬಿಡು
ಸಾಕು
ಒಮ್ಮೆ
!!
Story first published: Tuesday, November 20, 2007, 14:29 [IST]